ವಿಜಯನಗರ ಬಿಂಬ ಮಕ್ಕಳ ರಂಗ ಶಾಲೆ
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಸುಚಿತ್ರಾ ಕಲಾ ಕೇಂದ್ರ ದ ಸಹಯೋಗ ದಲ್ಲಿ
ಅರ್ಪಿಸುತ್ತಿದೆ
ಶುದ್ಧಗೆ
ಕನ್ನಡ ಭಾಷಾ ಚರಿತ್ರೆಯ ಬಗೆಗಿನ ಮಕ್ಕಳ ನಾಟಕ . ಹಿಂದಿನ ದಿನಗಳಲ್ಲಿ ಕನ್ನಡ ಭಾಷೆಯ ಸೂಕ್ಷ್ಮ ಆಗುಹೋಗುಗಳು , ಇಂದಿನ ದಿನಗಳಲ್ಲಿ ಕನ್ನಡ ಭಾಷೆಯ ಸ್ಥಾನ ಮಾನ, ಕನ್ನಡಿಗರ ಭಾಷಾಭಿಮಾನ ಮುಂತಾದ ಹಲವಾರು ಅಂಶಗಳನ್ನು ಒಳಗೊಂಡ ಮಕ್ಕಳ ನಾಟಕವಿದು .
ದಯಮಾಡಿ ಅಂದು ಸಂಜೆ ತಾವು ಬಿಡುವು ಮಾಡಿ ಕೊಂಡು ಬನ್ನಿ .
ನಮ್ಮ ಪ್ರಯತ್ನಕ್ಕೆ ತಮ್ಮ ಸಲಹೆ ಸೂಚನೆ , ವಿಮರ್ಶೆ ಮಾರ್ಗದರ್ಶನ ಅಗತ್ಯ
ಇಂತಿ
ಡಾ || ಎಸ್. ವಿ.ಕಶ್ಯಪ್
]]>





ಪ್ರೀತಿಯ ಡಾ ಕಶ್ಯಪ್ ಅವರಿಗೆ ನಮಸ್ಕಾರಗಳು
ಮಕ್ಕಳಲ್ಲಿ ಕನ್ನಡದ ಬಗ್ಗೆ ಅರಿವನ್ನು ಬೆಳೆಸುವ ಈ ನಾಟಕವನ್ನು ನೋಡಲು ಕುತೂಹಲಿಯಾಗಿದ್ದೇನೆ.
ನಾಟಕದ ಪುಸ್ತಕವೂ ಅಂದು ದೊರೆಯುವ ವ್ಯವಸ್ಥೆ ಇದ್ದರೆ ಆಸಕ್ತರು ಮನೆಗೂ ಕೊಂಡೊಯ್ಯಲು ಅನುಕೂಲವಾಗುತ್ತದೆ.
ತಮ್ಮಂತಹ ಹಿರಿಯರು ಈ ನಾಟಕ ನೋಡಿದರೆ , ನನ್ನ ಪ್ರಯತ್ನ ಸಾರ್ಥಕ. ಅಂದು ತಮ್ಮನ್ನು ನಿರೀಕ್ಷಿಸುತ್ತಿರುತ್ತೇನೆ. ಖಂಡಿತಾ ಬನ್ನಿ..
ಮತ್ತು ಅಂದು ಪುಸ್ತಕ ದೊರೆಯುವಂತೆ ನೋಡಿಕೊಳ್ಳುತ್ತೇನೆ.
ಹೆಚ್ಚು ಹೆಚ್ಚು ಜನರನ್ನು ಅದು ತಲುಪ ಬೇಕು ಎಂಬುದೆ ಆಶಯ.
ಖಂಡಿತಾ ಬನ್ನಿ.
ನಿಮ್ಮವ
ಕಶ್ಯಪ್