ಕೇರಳದ ಎರ್ನಾಕುಲಂ #CPIM ಜಿಲ್ಲಾ ಸಮ್ಮೇಳನದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು
ಉಧ್ಘಾಟಿಸಿದ ನಿರ್ದೇಶಕಿ ಕವಿತಾ ಲಂಕೇಶ್,
ಸಹೋದರಿ ಗೌರಿ ಲಂಕೇಶ್ ಬಗೆಗಿನ ಅಭಿಮಾನ ಮತ್ತು ಕೇರಳದ ಸಹಕಾರವನ್ನು ಅಭಿನಂದಿಸಿದ ಕವಿತ, ಕೇರಳ ಮುಖ್ಯ ಮಂತ್ರಿ ಸಂಗಾತಿ ಪಿಣರಾಯಿ ವಿಜಯನ್ ಅವರನ್ನು ಭೇಟಿಯಾದರು..
ಗೌರಿಯ ನೆನಪುಗಳನ್ನು ಕೆದಕುತ್ತಿದಂತೆ ಕವಿತಾ ಕಣ್ಣೀರಾದರು..
0 ಪ್ರತಿಕ್ರಿಯೆಗಳು