ಕಲ್ಪನಾ ಹ್ಯಾಂಡ್ ರೈಟಿಂಗ್ ಇಲ್ಲಿದೆ

gundenatti kalana letter

ಇದು ಮಿನುಗುತಾರೆ ಕಲ್ಪನಾ, ಖ್ಯಾತ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರಿಗೆ ಬರೆದ ಅಪರೂಪ ಪತ್ರ.

ಇದು ಕಾರಣಾಂತರದಿಂದ ಕೃಷ್ಣಮೂರ್ತಿ ಪುರಾಣೀಕರ ಪುತ್ರ ಆನಂದರಿಂದ ನನ್ನ ಕೈ ಸೇರಿತು. ಓದಿ ನೋಡಿದೆ.

ಕಲ್ಪನಾ ಕೇವಲ ಪ್ರತಿಭಾವಂತ ನಟಿ ಮಾತ್ರವಲ್ಲ ಒಳ್ಳೆಯ ಬರಹಗಾರ್ತಿ ಎಂಬುದು ಗೊತ್ತಾಗುತ್ತದೆ. 

  • ಗುಂಡೇನಟ್ಟಿ ಮದುಕರ ಕುಲಕರ್ಣಿ
ನಮ್ಮ ಗಮನಕ್ಕೆ ತಂದವರು ಕೆ ವಿ ಪುರೂರವ

 

kalpana letter1

kalpana letter2

 

‍ಲೇಖಕರು admin

November 8, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಲಕ್ಷ್ಮೀಕಾಂತ ಇಟ್ನಾಳ

    ಇದರಲ್ಲಿರುವ ಮಾತುಗಳು ಅಕ್ಷರಗಳನ್ನು ಮೀರಿದ್ದು. …ಮಿನುಗುತಾರೆ ಕಲ್ಪನಾರ ಹೃದಯದ ನುಡಿಗಳು. ಇದರಲ್ಲಿ ಅವರ ಕನ್ಫೆಶ್ಯನ್ ಎಷ್ಟೊಂದು ಪ್ರಾಮಾಣಿಕವಾಗಿದೆ. 1966ರಲ್ಲಿಯೇ ಈ ಪರಿ ಶೋಷಣೆ ಇದ್ದಿತ್ತೆಂದರೆ, ಪ್ರಚಲಿತ ಕಾಲದಲ್ಲಿ ಅದನ್ನು ಊಹಿಸುವುದೂ ಕಷ್ಟ…ಸೆಲ್ಯುಲಾಯ್ಡ್ ಲೋಕದ ಒಳಹೂರಣದ ಸಂಪೂರ್ಣ ಪರಿಚಯ ಇದರಿಂದ ವ್ಯಕ್ತವಾಗಿದ್ದು, ಇದನ್ನು ಪ್ರಕಟಿಸಿದ ಲೇಖಕರಿಗೂ, ಪತ್ರ ನೀಡಿದ ಆನಂದವರವರಿಗೂ ಹಾಗೂ ಅವಧಿಗೂ ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: