ಇದು ಮಿನುಗುತಾರೆ ಕಲ್ಪನಾ, ಖ್ಯಾತ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರಿಗೆ ಬರೆದ ಅಪರೂಪ ಪತ್ರ.
ಇದು ಕಾರಣಾಂತರದಿಂದ ಕೃಷ್ಣಮೂರ್ತಿ ಪುರಾಣೀಕರ ಪುತ್ರ ಆನಂದರಿಂದ ನನ್ನ ಕೈ ಸೇರಿತು. ಓದಿ ನೋಡಿದೆ.
ಕಲ್ಪನಾ ಕೇವಲ ಪ್ರತಿಭಾವಂತ ನಟಿ ಮಾತ್ರವಲ್ಲ ಒಳ್ಳೆಯ ಬರಹಗಾರ್ತಿ ಎಂಬುದು ಗೊತ್ತಾಗುತ್ತದೆ.
- ಗುಂಡೇನಟ್ಟಿ ಮದುಕರ ಕುಲಕರ್ಣಿ
ನಮ್ಮ ಗಮನಕ್ಕೆ ತಂದವರು ಕೆ ವಿ ಪುರೂರವ
ಇದರಲ್ಲಿರುವ ಮಾತುಗಳು ಅಕ್ಷರಗಳನ್ನು ಮೀರಿದ್ದು. …ಮಿನುಗುತಾರೆ ಕಲ್ಪನಾರ ಹೃದಯದ ನುಡಿಗಳು. ಇದರಲ್ಲಿ ಅವರ ಕನ್ಫೆಶ್ಯನ್ ಎಷ್ಟೊಂದು ಪ್ರಾಮಾಣಿಕವಾಗಿದೆ. 1966ರಲ್ಲಿಯೇ ಈ ಪರಿ ಶೋಷಣೆ ಇದ್ದಿತ್ತೆಂದರೆ, ಪ್ರಚಲಿತ ಕಾಲದಲ್ಲಿ ಅದನ್ನು ಊಹಿಸುವುದೂ ಕಷ್ಟ…ಸೆಲ್ಯುಲಾಯ್ಡ್ ಲೋಕದ ಒಳಹೂರಣದ ಸಂಪೂರ್ಣ ಪರಿಚಯ ಇದರಿಂದ ವ್ಯಕ್ತವಾಗಿದ್ದು, ಇದನ್ನು ಪ್ರಕಟಿಸಿದ ಲೇಖಕರಿಗೂ, ಪತ್ರ ನೀಡಿದ ಆನಂದವರವರಿಗೂ ಹಾಗೂ ಅವಧಿಗೂ ಧನ್ಯವಾದಗಳು.