ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕರ್ನಾಟಕ ರಾಜ್ಯ ವಿಚಾರವಾದಿ ಒಕ್ಕೂಟ

1 Comment

  1. Ananda Prasad

    ಕರ್ನಾಟಕವು ವೈಚಾರಿಕತೆ, ವೈಜ್ಞಾನಿಕ ಮನೋಭಾವದಲ್ಲಿ ಸಾಕಷ್ಟು ಹಿಂದುಳಿದಿದೆ. ಕೇರಳದಲ್ಲಿ ವಿಚಾರವಾದಿ ಸಂಘಟನೆಗಳು ಬಲಯುತವಾಗಿ ಬೆಳೆದಿವೆ. ಈ ಹಿನ್ನೆಲೆಯಲ್ಲಿ ಇದೀಗ ಕರ್ನಾಟಕದಲ್ಲಿ ವಿಚಾರವಾದಿಗಳ ಒಕ್ಕೂಟದ ಮೊದಲನೇ ಸಮ್ಮೇಳನ ನಡೆಯುತ್ತಿರುವುದು ಸ್ವಾಗತಾರ್ಹ. ರಾಜ್ಯದಲ್ಲಿ ವಿಚಾರವಾದಿ ಸಂಘಟನೆಗಳು ಬಲಯುತವಾಗಿ ಬೆಳೆಯಬೇಕಾದ ಅಗತ್ಯ ಇದೆ. ಎಲ್ಲ ವಿದ್ಯಾವಂತರೂ, ವಿಚಾರವಂತರೂ ಈ ನಿಟ್ಟಿನಲ್ಲಿ ಗಮನ ಹರಿಸಬೇಕಾದ ಅಗತ್ಯವಿದೆ ಹಾಗೂ ಮೂಢ ನಂಬಿಕೆಗಳ ಕೂಪದಿಂದ ಕರ್ನಾಟಕವನ್ನು ಮೇಲಕ್ಕೆ ಎತ್ತಲು ಪ್ರಯತ್ನಿಸಬೇಕಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading