ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಥಾ ಸಂಕಲನ ಹಸ್ತಪ್ರತಿ ಆಹ್ವಾನ

ಮಾನ್ಯರೇ,

ಮೈತ್ರಿ ಪ್ರಕಾಶನ ಬೆಂಗಳೂರು ಇವರು ‘ಮೈತ್ರಿ ಪುಸ್ತಕ-೨೦೨೦’ ಬಹುಮಾನಕ್ಕಾಗಿ ಹಸ್ತಪ್ರತಿ ಆಹ್ವಾನಿಸುತ್ತಿದೆ. ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ತಮಗೆ ಉತ್ತಮ ಅನಿಸಿದ ೮-೧೦ ಕತೆಗಳನ್ನು ಡಿಟಿಪಿ ಮಾಡಿಸಿ, ಅಂಚೆ, ಕೊರಿಯರ್ ಮೂಲಕ ಕಳಿಸಬೇಕು. ಇ-ಮೇಲ್ ಮುಖಾಂತರ ಕತೆ ಸ್ವೀಕರಿಸುವುದಿಲ್ಲ. ಆಯ್ಕೆಯಾದ ಕತೆಗಾರರಿಗೆ ೫೦೦೦ ಬಹುಮಾನ ನೀಡಿ ಅವರ ಕಥಾಸಂಕಲನವನ್ನು ಮೈತ್ರಿ ಪ್ರಕಾಶನ ಪ್ರಕಟಿಸುತ್ತದೆ.

ಕತೆಗಳನ್ನು ಕಳುಹಿಸುವ ಕೊನೆ ದಿನಾಂಕ–೨೫/೦೨/೨೦೨೦.

ಕತೆ ಕಳುಹಿಸುವ ವಿಳಾಸ—

ಮೈತ್ರಿ ಪ್ರಕಾಶನ

c/o ಅಂಜಲಿ ದೇಸಾಯಿ .

೫೦೪, ಎರಡನೇ ಕ್ರಾಸ್ ಎರಡನೇ ಬ್ಲಾಕ್ ಬಿಎಸಕೆ ಮೊದಲ ಹಂತ

ಬೆಂಗಳೂರು-೫೬೦೦೫೦ .

ಹೆಚ್ಚಿನ ವಿವರಗಳಿಗೆ 83173 96164

ಉಮೇಶ್ ದೇಸಾಯಿ 

ಮೈತ್ರಿ ಪ್ರಕಾಶನ

‍ಲೇಖಕರು avadhi

7 January, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading