ಪ್ರಿಯರೆ,
ಬಹುಶ ಜೂನ್ ತಿಂಗಳ ಕೊನೆಯ ವಾರ ಬಿಡುಗಡೆ ಆಗಲಿರುವ ನನ್ನ ಹೊಸ ಪುಸ್ತಕದ ಅರ್ಪಣೆಯ ಸಾಲುಗಳು ಹೀಗಿವೆ:
ಕಣ್ಣೀರು ಕೆನ್ನೆಗಿಳಿಯುವ ಮೊದಲೇ
ಹೆಗಲು ತಟ್ಟಿ ಸಂತೈಸುವ
ನಾವಿದ್ದೇವೆ ಹೆದರಬೇಡ
ಎಂದು ಧೈರ್ಯ ತುಂಬುವ
ಗೆಳೆಯರು ಎಂಬ ಪ್ರೀತಿಯ ಮನಸ್ಸುಗಳಿಗೆ
*****
ನಾನು ಕಷ್ಟದ ಸುಳಿಗೆ ಸಿಕ್ಕಾಗೆಲ್ಲ ಧೈರ್ಯದ ಮಾತು ಹೇಳುವ, ಸಿಕ್ಕಾಗೆಲ್ಲ ಮೆಚ್ಚುಗೆಯ ಮಾತು ಹೇಳಿ ಉತ್ಸಾಹ ಹೆಚ್ಚಿಸುವ ಎಲ್ಲಾ ಗೆಳೆಯ,ಗೆಳತಿಯರಿಗೂ ಕೃತಜ್ಞತೆ ಹೇಳುವ ಒಂದು ಪುಟ್ಟ ಅವಕಾಶ ಪುಸ್ತಕದ ನೆಪದಲ್ಲಿ ಸಿಕ್ಕಿದೆ ಅನ್ಕೊತೇನೆ. ಸರಿ ಅಲ್ವ?
ಮಣಿಕಾಂತ್
]]>
ಕಣ್ಣೀರು ಕೆನ್ನೆಗಿಳಿಯುವ ಮೊದಲೇ..
ನಿಮಗೆ ಇವೂ ಇಷ್ಟವಾಗಬಹುದು…





0 Comments