ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಣ್ಣೀರು ಕೆನ್ನೆಗಿಳಿಯುವ ಮೊದಲೇ..

ಪ್ರಿಯರೆ, ಬಹುಶ ಜೂನ್ ತಿಂಗಳ ಕೊನೆಯ ವಾರ ಬಿಡುಗಡೆ ಆಗಲಿರುವ ನನ್ನ ಹೊಸ ಪುಸ್ತಕದ ಅರ್ಪಣೆಯ ಸಾಲುಗಳು ಹೀಗಿವೆ: ಕಣ್ಣೀರು ಕೆನ್ನೆಗಿಳಿಯುವ ಮೊದಲೇ ಹೆಗಲು ತಟ್ಟಿ ಸಂತೈಸುವ ನಾವಿದ್ದೇವೆ ಹೆದರಬೇಡ ಎಂದು ಧೈರ್ಯ ತುಂಬುವ ಗೆಳೆಯರು ಎಂಬ ಪ್ರೀತಿಯ ಮನಸ್ಸುಗಳಿಗೆ ***** ನಾನು ಕಷ್ಟದ ಸುಳಿಗೆ ಸಿಕ್ಕಾಗೆಲ್ಲ ಧೈರ್ಯದ ಮಾತು ಹೇಳುವ, ಸಿಕ್ಕಾಗೆಲ್ಲ ಮೆಚ್ಚುಗೆಯ ಮಾತು ಹೇಳಿ ಉತ್ಸಾಹ ಹೆಚ್ಚಿಸುವ ಎಲ್ಲಾ ಗೆಳೆಯ,ಗೆಳತಿಯರಿಗೂ ಕೃತಜ್ಞತೆ ಹೇಳುವ ಒಂದು ಪುಟ್ಟ ಅವಕಾಶ ಪುಸ್ತಕದ ನೆಪದಲ್ಲಿ ಸಿಕ್ಕಿದೆ ಅನ್ಕೊತೇನೆ. ಸರಿ ಅಲ್ವ? ಮಣಿಕಾಂತ್  ]]>

‍ಲೇಖಕರು G

2 April, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading