ಮದಕರಿ ನಾಯಕನಾಳಿದ ಬೀಡಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಜೀವನ ಸಾಧನೆ ಬಿಂಬಿಸುವ ಧ್ವನಿ-ಬೆಳಕು ಕಾರ್ಯಕ್ರಮ ಚಿತ್ರದುರ್ಗದಲ್ಲಿ ತನ್ನ ಚಾಪು ಮೂಡಿಸಿದೆ. ಧ್ವನಿ-ಬೆಳಕಿನ ತಳುಕಿನಾಟಕ್ಕೆ ಸಂಗೀತದ ತಾಳಮೇಳ ಸೇರಿ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದ್ದು ಸುಳ್ಳಲ್ಲ. ಇಡೀ ಕಾರ್ಯಕ್ರಮವನ್ನು ತದೇಕಚಿತ್ತದಿಂದ ವೀಕ್ಷಿಸಿದ ಪ್ರೇಕ್ಷಕರು ಹೊಗಳಿಕೆಗಳ ಸುರಿಮಳೆ ಸುರಿಸಿದ್ದಾರೆ.










0 Comments