ಏನನ್ನು ಸೂಚಿಸುತ್ತೆ ಎಂದದ್ದಕ್ಕೆ ಬಿಳಿಮಲೆ ಉತ್ತರ..

ಅಕ್ಷತಾ ಹುಂಚದಕಟ್ಟೆ 

“ಜನ ನುಡಿಯಲ್ಲಿ ನೀವು ಕೊರಗ ಸಮುದಾಯದ ನೃತ್ಯ ನಡೆದ ನಂತರ ಅವರಿಗೆ ಪುಸ್ತಕ ಕೊಡುಗೆ ಕೊಡುವ ಹೊತ್ತಲ್ಲಿ.. ಆ ಕಲಾವಿದರ ಕಾಲು ಮುಟ್ಟಿ ನಮಸ್ಕರಿಸಿದಿರಿ.. ಯಾವ ಸಮುದಾಯವನು ದೂರ ಇಡಲಾಗಿತ್ತೋ, ಯಾವ ಸಮುದಾಯವನ್ನು ಅಸ್ಪೃಶ್ಯ ಎಂದು ನೋಡಲಾಗಿತ್ತೋ, ಆ ಸಮುದಾಯದವರ ಕಾಲಿಗೆ ಬಿದ್ದಿರಿ.. ಇದು ಬಹಳ ವಿಶೇಷವೆನಿಸಿತು.. ಈ ನಿಮ್ಮ ಕ್ರಿಯೆ ಏನನ್ನು ಸೂಚಿಸುತ್ತೆ?” ಎಂದು ಕೇಳಲಾದ ಪ್ರಶ್ನೆಗೆ ಬಿಳಿಮಲೆ ಸರ್ ಉತ್ತರ..

ನಾನು ಇಷ್ಟೊತ್ತು ಮಾತಾಡಿದೆನೆಲ್ಲ ಆ ಜ್ಞಾನದ ಮೂಲ ಅವರು.. ನಾನು ಕಾಲಿಗೆ ಬೀಳುವ ಮೂಲಕ ನಾನವರಿಂದ ಪಡೆದಿದ್ದಕ್ಕೆ ಸಲ್ಲಿಸಿದ ಗೌರವ ಅಷ್ಟೇ.. ನಾನವರಿಂದ ಪಡೆಯದೇ ಇದ್ದಿದ್ದರೆ ನಿಮಗೆ ಏನನ್ನು ಕೊಡಲಿಕ್ಕಾಗುತ್ತಿತ್ತು? ನಾನು ವಾಹಕ ಅಷ್ಟೇ.. ಜ್ಞಾನದ ಮೂಲ ಆ ಹಿರಿಯರು.. ಅವರಿಂದ ಪಡೆದಿದ್ದಕ್ಕೆ ನನ್ನ ಕೃತಜ್ಞತೆ..

ಹೀಗೆ ಹೇಳುತ್ತಾ ಹೋದರು ಬಿಳಿಮಲೆ ಸರ್..

ನಾವು ಅವರ ನುಡಿಗೆ ಮಣಿದೆವು.. ಅವರ ನೋಟಕ್ಕೆ ಬೆರಗಾದೆವು..

ನಿನ್ನೆಯ ದಿನ ಒಂದು ಅಪೂರ್ವ ದಿನ ಕಾರಣ ಬಿಳಿಮಲೆ ಸರ್

‍ಲೇಖಕರು admin

January 1, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: