ನಿನ್ನೆ ’ಅವಧಿ’ ಕ್ವಿಜ಼್ ಗೆ ಉತ್ತರ ಇಲ್ಲಿದೆ..
ಎಂ ಆರ್ ಕಮಲ
1992-93 ಇರಬೇಕು..ಹತ್ತು ದಿನಗಳ ಕಾಲ ನಡೆದ ಕನ್ನಡ-ಬಂಗಾಳಿ ಅನುವಾದ ಕಮ್ಮಟದಲ್ಲಿ ಬಂಗಾಳಿಯಿಂದ ಕನ್ನಡಕ್ಕೆ ಪ್ರತಿಯೊಬ್ಬರೂ ೨೦ ಕ್ಕಿಂತ ಹೆಚ್ಚು ಕವನಗಳನ್ನು ಅನುವಾದ ಮಾಡಿದ್ದೆವು. ಪ್ರೊ.ಸುಮತೀಂದ್ರ ನಾಡಿಗರ ನೇತೃತ್ವದಲ್ಲಿ.ನಡೆದ ಈ ಕಮ್ಮಟದಲ್ಲಿ ಬಂಗಾಳಿ ಕವಿಗಳೊಂದಿಗೆ ಎನ್.ಎಸ ಲಕ್ಷ್ಮೀನಾರಯಣಭಟ್ಟ, ಎಚ್. ಎಸ .ವೆಂಕಟೇಶಮೂರ್ತಿ, ಬಿ.ಆರ್.ಲಕ್ಷ್ಮಣ ರಾವ್, ನಟರಾಜ್ ಹುಳಿಯಾರ್, ಎಚ್ ಎಸ್ ಶಿವಪ್ರಕಾಶ್ ಮತ್ತು ನಾನು ಇರುವ ಭಾವಚಿತ್ರ ಇದು.. ಎಲ್ಲ ಎಷ್ಟು ಚಿಕ್ಕವರು
0 ಪ್ರತಿಕ್ರಿಯೆಗಳು