ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಚ್ ಎನ್ ಕಲಾಕ್ಷೇತ್ರದಲ್ಲಿ ಇಂದು

1 Comment

  1. h. r. laxmivenkatesh

    ಬೆಂಗಳೂರಿನ ಕಲಾಭಿಮಾನಿಗಳೇ,
    ನಾನು ನನ್ನ ಪರಿವಾರದ ಜೊತೆ, ಈ ನಾಟಕವನ್ನು ಮೊನ್ನೆ, ಅಂದರೆ, ಮೇ, 24 ರಂದು ಮುಂಬೈನ ಮೈಸೂರ್ ಅಸೋಸಿಯೇಷನ್ ನ ಭವ್ಯ ಸಭಾಂಗಣದಲ್ಲಿ ವೀಕ್ಷಿಸಿ ಆನಂದಿಸಿದೆವು. ಈ ನಾಟಕ ಕೆಲವು ದಶಕಗಳ ಮೊದಲೇ ಪ್ರದರ್ಶನ ಗೊಂಡಿತ್ತು. ಆದರೆ ಅದರಲ್ಲಿ ಬರುವ ಕೆಲವು ಸಂಗತಿಗಳು ಇಂದಿನ ಸಮಾಜಕ್ಕೂ ಅನ್ವಯಿಸುವುದರಿಂದ, ಸ್ವಲ್ಪ ‘ಪಟ್ಕಥೆಯಲ್ಲಿ’ ಬದಲಾವಣೆ ಮಾಡಿ,ಪ್ರಸ್ತುತಪಡಿಸಲು ಪ್ರಯತ್ನಮಾಡಲಾಗಿದೆ. ಈ ನಾಟಕದ ಕತೃ,ಡಾ.ಮಂಜುನಾಥರಿಗೆ ಇದರ ಶ್ರೇಯಸ್ಸು ಸಲ್ಲುತ್ತದೆ.
    ಹಳೆಯ ನುರಿತ ಕಲಾವಿದರ ಜೊತೆಗೆ, ಉದಯೋನ್ಮುಖ ಯುವ-ಕಲಾವಿದರು, ನಾಟಕದ ಜನಪ್ರಿಯತೆಗೆ ಸಾಕ್ಷಿಯಾಗಿದ್ದಾರೆ. ಏಕೆಂದರೆ, ಈ ನಾಟಕ ಕಂಡಿರುವ ಹಲವಾರು ಪ್ರದರ್ಶನಗಳ ವತಿಯಿಂದ…
    .
    ಎಲ್ಲರಿಗೂ ಮಂಗಳವಾಗಲಿ. ನಾಟಕಗಳನ್ನು ನೋಡಿ ಕಲಿಯುವುದಿದೆ; ಅದರಲ್ಲಿನ ಅನಿಷ್ಟ ಸಂಗತಿಗಳನ್ನು ದೂರಮಾಡುವ ದಿಶೆಯಲ್ಲಿ ಪ್ರಯತ್ನ ನಡೆದರೆ,ಒಳ್ಳೆಯದಲ್ಲವೆ !
    ನಮಸ್ಕಾರಗಳು,
    -ಹೊರಂಲವೆಂ
    ಮುಂಬಾದೇವಿ ನೆಲೆಸಿದ ಪುರ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading