ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇವತ್ತಿನ ವಿಡಿಯೋ: ಮುಚ್ಚು ಮರೆ ಇಲ್ಲದೆ…

2 Comments

  1. sandhya

    ಅರ್ಥ ಗರ್ಭಿತ ಹಾಡಿಗೆ, ಅಷ್ಟೇ ಸು೦ದರ ಚಿತ್ರ… ‘ನೀನೆ೦ಬ ಜ್ಯೋತಿಯಲಿ ನಾನೆ೦ಬ ಅಹ೦ಕಾರ ಉರಿದು ಉರಿ ಏಳಲಿ ದೀಪ ಹಚ್ಚಾ..’

  2. ಸಿ ಪಿ ನಾಗರಾಜ

    ಭಾವಗೀತೆಯನ್ನು ಕೇಳುತ್ತ ಕಣ್ಣನ್ನು ಮುಚ್ಚುತ್ತಿದ್ದಂತೆಯೇ ಒಳಗಣ್ಣಿನ ಮುಂದೆ ಪ್ರತಿಭಾವಂತ ಹಾಡುಗಾರನಾಗಿದ್ದ ರಾಜು ಅನಂತಸ್ವಾಮಿಯ ಲವಲವಿಕೆಯ ಓಡಾಟ ಮತ್ತು ಮುಗುಳ್ ನಗೆಯ ಮುಖ ಕಂಡುಬಂದಿತು . ಸಾಧ್ಯವಾದರೆ ಇನ್ನು ಮುಂದೆ ಭಾವಗೀತೆ ಅಥವಾ ಹಾಡನ್ನು ಬರೆದ ಕವಿಯ ಮತ್ತು ಹಾಡಿದವರ ಹೆಸರನ್ನು ಜತೆಯಲ್ಲಿ ಹಾಕಿ .

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading