ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಲ್ಲಿದೆ ನಾರಾಯಣ ರೆಡ್ಡಿ ಅವರ ವಿಶೇಷ ಫೋಟೋಸ್

 ಎನ್.ಆರ್. ವಿಶುಕುಮಾರ್ 

ಪ್ರಗತಿಪರ ಸಾವಯವ ಕೃಷಿಕರಾದ ನಾರಾಯಣ ರೆಡ್ಡಿಯವರು ಇಂದು ಬೆಳಗಿನ ಜಾವ 5 ಘಂಟೆಗೆ ಅಸ್ತಮಾ ಸಮಸ್ಯೆಯಿಂದ ನಿಧನರಾಗಿದ್ದಾರೆ .

ಅವರ ಬಗ್ಗೆ “ಸರಳ ವಿರಳ” ಎನ್ನುವ 54 ನಿಮಿಷಗಳ ಸಾಕ್ಷ್ಯ ಚಿತ್ರವನ್ನು ನಾವು ‘ತಿಥಿ’ ಚಿತ್ರ ಖ್ಯಾತಿಯ ನಿರ್ದೇಶಕ ಈರೇಗೌಡರ ನಿರ್ದೇಶನದಲ್ಲಿ ನಿರ್ಮಿಸಿದ್ದೇವೆ.

ಇದನ್ನು ಸೆನ್ಸಾರ್ ಮಾಡಿಸಿದ್ದು ರಾಷ್ಟ್ರ ಪ್ರಶಸ್ತಿಗೆ ಸಲ್ಲಿಸಲು ತಯಾರಿ ನಡೆಯುತ್ತಿರುವಾಗಲೇ ಅವರು ನಿಧನರಾಗಿದ್ದು ಮನಸ್ಸಿಗೆ ಬೇಸರ ಮೂಡಿಸಿದೆ .

‍ಲೇಖಕರು Avadhi

14 January, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading