ಸಮುದಾಯ ರಂಗಸಂಗಮ
ಇಂದಿನ (22 ಜನವರಿ) ಭಾನುವಾರ ಕಾರ್ಯಕ್ರಮ
ಬೆಳಿಗ್ಗೆ 10.30
ರಾಷ್ಟ್ರೀಯ ವಿಚಾರ ಸಂಕಿರಣ – “ಜನರಂಗ ಭೂಮಿ ದಾರಿ-ದಿಕ್ಕು”
ವಿಷಯ ಮಂಡನೆ : ಶ್ರೀ ಸುಧನ್ವ ದೇಶಪಾಂಡೆ – ಜನಮ್, ನವದೆಹಲಿ
ಶ್ರೀ ಪ್ರಳಯನ್ – ಚನ್ನೈ ಕಲೈ ಕುಳು
ಶ್ರೀ ಕೋಟಗಾನ ಹಳ್ಳಿ ರಾಮಯ್ಯ – ಆದಿಮ, ಕೋಲಾರ
ಅಧ್ಯಕ್ಷತೆ : ಡಾ. ವಿಜಯಾ, ಚಿಂತಕಿ ಮತ್ತು ಪತ್ರಕರ್ತೆ
ಚರ್ಚೆಯಲ್ಲಿ : ಬಿ. ಸುರೇಶ, ಗಂಗಾಧರ ಸ್ವಾಮಿ, ಲಕ್ಷ್ಮಿಚಂದ್ರಶೇಖರ್, ಟಿ.ವೆಂಕಟೇಶ ಮೂರ್ತಿ, ಎಮ್.ಸಿ.ಆನಂದ್, .ಸರಸ್ವತಿ, ಜನಾರ್ಧನ(ಜನ್ನಿ), ಸಿ.ಕೆ.ಗುಂಡಣ್ಣ, ಸನತ್ಕುಮಾರ್, ಶಶಿಧರ ಭಾರೀಘಾಟ್, ಶಶಿಧರ್ ಅಡಪ
ಮಧ್ಯಾಹ್ನ 12.30 :
ಬೋಳುವಾರು ವೊಹಮ್ಮದ್ ಕುಂಞಯವರ ಮಹಾಕಾದಂಬರಿ
‘ಸ್ವಾತಂತ್ರ್ಯದ ಓಟ’ – ಪ್ರಕಟಣಾ ಪೂರ್ವ ಕೂಪನ್ ಬಿಡುಗಡೆ
ಸಂಜೆ 4.30
ತತ್ವಪದ-ಶ್ರೀ ರಾಮಲಿಂಗಯ್ಯ ಗೌಡಗಾಂವ್ ಗವಾಯಿಗಳು ಮತ್ತು ತಂಡ.
ಸಂಜೆ 5.30
ಬೀದಿ ನಾಟಕ ‘ಧನ್ವಂತರಿಯ ಚಿಕಿತ್ಸೆ’ – ಬೆಂಗಳೂರು ಸಮುದಾಯ
ಸಂಜೆ 7.00
ನಾಟಕ ‘ಬುದ್ಧ ಪ್ರಬುದ್ಧ’ – ಧಾರವಾಡ ಸಮುದಾಯ
0 ಪ್ರತಿಕ್ರಿಯೆಗಳು