ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಭಗತ್ ಸಿಂಗ್ ನೆನಪಾಗುತ್ತಿದ್ದಾನೆ..ಅವನ ಗೆಳೆಯರೂ..

ಭಗತ್ ಸಿಂಗ್, ರಾಜಗುರು, ಸುಖದೇವ್ ಅವರನ್ನು ಮೂರು ತುಂಬಿದ ಕೊಡಗಳು ಎಂದು ಕರೆದಿದ್ದರು ಸು ರಂ ಎಕ್ಕುಂಡಿ. ಎಲ್ಲರ ಬದುಕು ಹಸನಾಗಬೇಕೆಂದು ನೀರು ಉಣಿಸಿದ ಆ ಮೂವರನ್ನು ಗಲ್ಲಿಗೇರಿಸಿದ ದಿನ ಇಂದು.
ಭಗತ್ ಸಿಂಗ್ ನ ಊರು, ಮನೆ ಹೀಗಿದೆ. ಅಂದಿನ ಸುದ್ದಿಯನ್ನೂ ಟ್ರಿಬ್ಯೂನ್ ಪ್ರಕಟಿಸಿತ್ತು.
ಆ ದಿನದ ಪತ್ರಿಕೆ ಹೀಗಿತ್ತು. ಭೇಟಿ ಕೊಡಿ- ಮೀಡಿಯಾ ಮೈಂಡ್

‍ಲೇಖಕರು avadhi

23 March, 2010

1 Comment

  1. ರಾಕೇಶ್ ಶೆಟ್ಟಿ

    ಭಗತನ ನೆನಪಿಗೆ ನನ್ನ್ ಬ್ಲಾಗ್ನಲ್ಲಿ ಒಂದು ಲೇಖನ ಬರೆದಿದ್ದೆ
    http://janaganamanadina.wordpress.com/
    ರಾಕೇಶ್ ಶೆಟ್ಟಿ 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading