ಕಳೆದ ೧೮ ವರ್ಷಗಳಿಂದ ಮೈಸೂರಿನಲ್ಲಿ ನಿರಂತರವಾಗಿ ರಂಗಚಟುವಟಿಕೆ ಆಯೋಜಿಸುತ್ತಾ ರಂಗಾಸಕ್ತರ ಗಮನ ಸೆಳೆದಿರುವ ರಂಗವಲ್ಲಿ ತಂಡ ಆಗಸ್ಟ್ ೯ರಿಂದ ೧೩ರವರೆಗೆ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಯೋಗದಲ್ಲಿ ಮೈಸೂರು ನಗರದ ಕಲಾಮಂದಿರ ಆವರಣದಲ್ಲಿರುವ ಕಿರುರಂಗಮಂದಿರದಲ್ಲಿ ಐದು ದಿನಗಳ ರಂಗವಲ್ಲಿ ರಂಗಸಂಭ್ರಮ ಎಂಬ ರಾಜ್ಯಮಟ್ಟದ ನಾಟಕೋತ್ಸವ ಏರ್ಪಡಿಸಿದೆ.
ಮೈಸೂರಿನ ನಾಟಕಪ್ರಿಯರಿಗೆ ನಾಡಿನ ಉತ್ತಮ ರಂಗಪ್ರಯೋಗಗಳನ್ನು ಪರಿಚಯಿಸುವುದು ರಂಗವಲ್ಲಿ ರಂಗಸಂಭ್ರಮ ನಾಟಕೋತ್ಸವದ ಆಶಯವಾಗಿದೆ.
0 ಪ್ರತಿಕ್ರಿಯೆಗಳು