ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಆದರೆ ನನ್ನ ತಾಯಿಗೆ ನಾನೊಬ್ಬನೇ ಮಗ..'

– ಬಿ.ಎ೦.ಬಶೀರ್

ವಾರದ ಹಿಂದೆ ನನ್ನ ಪತ್ರಿಕೆಯ ಸಹೋದ್ಯೋಗಿ ಸುನಿಲ್ ಒಂದು ಕತೆ ಬರೆದು ನನಗೆ ತೋರಿಸಿದರು. ಆ ಕತೆ ಈಗ ನೆನಪಾಯಿತು.

– Photo Courtesy : Dayanand T.K.

“ಊರಿನ ಯುವಕರನ್ನೆಲ್ಲ ಒಂದು ಕಡೆ ಸೇರಿಸಿ ದೇವಸ್ತಾನದ ಜೀರ್ಣೋದ್ಧಾರದ ಕೆಲಸದಲ್ಲಿ ಪಾಲ್ಗೊಳ್ಳುವಂತೆ ಊರಿನ ಯುವಕರಿಗೆ ಮುಖಂಡರು ಕರೆ ನೀಡಿದರು. ಆದರೆ ಒಬ್ಬ ಯುವಕ ಮಾತ್ರ ದೂರ ಉಳಿದ. ಹಿರಿಯರು ಸಿಟ್ಟಾಗಿ ಅವನಲ್ಲಿ ಕಾರಣ ಕೇಳಿದರು. “ದೇವರ ಸೇವೆ ಮಾಡಲು ಆತನಿಗೆ ಸಾವಿರ ಮಕ್ಕಳಿದ್ದಾರೆ. ಆದರೆ ನನ್ನ ತಾಯಿಗೆ ನಾನೊಬ್ಬನೇ ಮಗ”]]>

‍ಲೇಖಕರು G

22 February, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading