ಅವಧಿ ಕ್ವಿಜ್‌ ಗೆ ಉತ್ತರ ಇಲ್ಲಿದೆ!

ಗೋಪಾಲ ವಾಜಪೇಯಿ

ಮೊನ್ನೆ ಅವಧಿಯಲ್ಲಿ ಈ ಫೋಟೋದಲ್ಲಿರುವ ರಂಗ ಕಲಾವಿದರನ್ನು ಗುರುತಿಸಿ ಎಂದು ಕೇಳಲಾಗಿತ್ತು.

ಫೋಟೋ ಕೃಪೆ : ಶೋಭಾ ರಾಘವೇಂದ್ರ

ಉತ್ತರ ಇಲ್ಲಿದೆ!

(ಬಹುಶಃ) 1983ರಲ್ಲಿ ಕೊಲ್ಕೊತ್ತಾದಲ್ಲಿ ಪ್ರತಿವರ್ಷ ನಡೆಯುವ ‘ನಾಂದಿಕಾರ್ ನಾಟಕೋತ್ಸವ’ ಜಗತ್ಪ್ರಸಿದ್ಧ. ಅಲ್ಲಿಗೆ ಪ್ರತಿಸಲವೂ ಕನ್ನಡದ ಒಂದು ನಾಟಕ ಪ್ರಯೋಗ ಇದ್ದೇ ಇರುತ್ತದೆ. ಈ ಮೇಲಿನ ಚಿತ್ರ (ಬಹುಶಃ) 1983ರ ‘ನಾಂದಿಕಾರ್ ನಾಟಕೋತ್ಸವ’ದಲ್ಲಿ ಭಾಗವಹಿಸಿದ್ದ ‘ಜೋಕುಮಾರ ಸ್ವಾಮಿ’ ಪ್ರಯೋಗ ಸಂದರ್ಭದ್ದು.
ಚಿತ್ರದಲ್ಲಿ (ನಿಂತವರಲ್ಲಿ) ಎಡದಿಂದ ಬಲಕ್ಕೆ ಸಂಜಯ ಸೂರಿ, ಕಿಟ್ಟಿ, ಸುಂದರ್ ರಾಜ್, ಬಿ.ವಿ. ಕಾರಂತ, ನಾಟಕಕಾರ ಡಾ. ಚಂದ್ರಶೇಖರ ಕಂಬಾರ, ಚಂದ್ರಕುಮಾರ್ ಸಿಂಗ್, ಹಿರಿಯ ಬಂಗಾಲಿ ರಂಗ ಕರ್ಮಿ ಶಂಭು ಮಿತ್ರ (ಗುಲಾಬಿ ಬಣ್ಣದ ಶರ್ಟ್ ಧರಿಸಿದವರು) ಹಾಗೂ ‘ನಾಂದಿಕಾರ್ ನಾಟಕೋತ್ಸವ’ದ ಸೂತ್ರಧಾರ ರುದ್ರಪ್ರಸಾದ್ ಸೇನ್ ಗುಪ್ತಾ (ಬಿಳಿ ಶರ್ಟ್ ಧರಿಸಿದವರು) ಜಿ. ವಿ. ಶಿವಾನಂದ್, ಆಂಜನಪ್ಪ ಮುಂತಾದವರು. ಕುಳಿತವರಲ್ಲಿ (ನಡುವಿನ ಸಾಲು) ಎಡದಿಂದ ಬಲಕ್ಕೆ ರಾಣಿ ನಾಗಾಭರಣ, ಶೋಭಾ ರಾಘವೇಂದ್ರ, ಸಂಘಮಿತ್ರ, ನಾಗಾನಾಥ್ ಮುಂತಾದವರು. ನಲದ ಮೇಲೆ ಕುಳಿತವರು ಎಡದಿಂದ ಬಲಕ್ಕೆ ನಂಜಪ್ಪ, ಮೀರಾ ಕುಡುವಳ್ಳಿ, ಕಲ್ಪನಾ ನಾಗಾನಾಥ್ ಮುಂತಾದವರು.
 
ಇನ್ನುಳಿದವರ ಹೆಸರುಗಳು ಗೊತ್ತಿದ್ದವರು ಹೇಳಬಹುದು.

‍ಲೇಖಕರು avadhi

July 7, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: