ಇಲ್ಲೂ ನೋಡಿ: invitations Blog
ಅನಂತಪುರದ ಈಶ್ವರಯ್ಯ ಅಭಿನಂದನ ಸಮಾರಂಭ ಸ್ಥಳ: ಭವಾನಿ ಸಭಾಂಗಣ ಜನಾರ್ದನ ಮಹಾಕಾಳಿ ದೇವಾಲಯ ಅಂಬಲಪಾಡಿ, ಉಡುಪಿ ೫೭೬ ೧೦೩ ದಶಂಬರ ೫, ೨೦೧೦ ಪೂರ್ವಾಹ್ನ ಗಂಟೆ ೯.೦೦ರಿಂದ ರಾತ್ರಿ ೮.೦೦ರ ತನಕ ಛಾಯಾಚಿತ್ರ ಪ್ರದರ್ಶನ ಇಂದ್ರಜಾಲ ಪ್ರದರ್ಶನ ಸಂಗೀತ ಸೌರಭ ವಿಚಾರಗೋಷ್ಠಿ – ಅಭಿನಂದನ ಸಂಮಾನ ಶ್ರೀ ಅನಂತಪುರ ಈಶ್ವರಯ್ಯ ಸಂಮಾನ ಆದಿತ್ಯವಾರ ದಶಂಬರ ೫, ೨೦೧೦ ಭವಾನಿ ಸಭಾಂಗಣ, ಅಂಬಲಪಾಡಿ ದೇವಾಲಯ ವಠಾರ ಪೂರ್ವಾಹ್ನ ಗಂಟೆ ೯.೩೦ : ಚಿತ್ರ – ಛಾಯಾಚಿತ್ರ ಪ್ರದರ್ಶನ ಉದ್ಘಾಟಕರು : ಶ್ರೀ ಪಿ. ರವೀಂದ್ರ ನಾಯಕ್ ನಾಲ್ಕು ಮಾತು : ಶ್ರೀ ರಮೇಶ್ ರಾವ್, ಅಧ್ಯಕ್ಷರು ಆರ್ಟಿಸ್ಟ್ಸ್ ಫೋರಂ, ಉಡುಪಿ ಪೂರ್ವಾಹ್ನ ಗಂಟೆ ೧೦.೦೦ಕ್ಕೆ : ಉದ್ಘಾಟನೆ : ಅಧ್ಯಕ್ಷತೆ : ಶ್ರೀ ಪಿ. ರವೀಂದ್ರ ನಾಯಕ್ ಉದ್ಘಾಟಕರು : ಡಾ. ವಿದುಷಿ ಟಿ ಎಸ್. ಸತ್ಯವತಿ ದಿಕ್ಸೂಚಿ ಭಾಷಣ : ಡಾ. ಮಹಾಬಲೇಶ್ವರ ರಾವ್ ವಿಚಾರ ಗೋಷ್ಠಿ ಛಾಯಾಚಿತ್ರ ಮಾಧ್ಯಮ – ಸಾಹಿತ್ಯ -ಸಂಗೀತರಂಗ ಛಾಯಾಚಿತ್ರ ರಂಗ : ಡಾ. ಎನ್. ಎ. ಮಧ್ಯಸ್ಥ ಸಂಗೀತ, ನೃತ್ಯ, ಯಕ್ಷಗಾನ ರಂಗ : ಶ್ರೀಮತಿ ಪ್ರತಿಭಾ ಸಾಮಗ ಪತ್ರಿಕಾ ರಂಗ : ಶ್ರೀ ಮನೋಹರ ಪ್ರಸಾದ್ ಅಧ್ಯಕ್ಷತೆ : ಪ್ರೊ. ಮುರಲೀಧರ ಉಪಾಧ್ಯ – ಭೋಜನ ವಿರಾಮ – ಅಪರಾಹ್ನ ಗಂಟೆ : ೨.೦೦ರಿಂದ ಡಿ.ವಿ. ಗುಂಡಪ್ಪನವರ ಮಂಕುತಿಮ್ಮನ ಕಗ್ಗ ಆಧಾರಿತ ಇಂದ್ರಜಾಲ ಪ್ರದರ್ಶನ – ಲಘು ಉಪಾಹಾರ – ೪.೩೦ ರಿಂದ ಅಭಿನಂದನ ಸಮಾರಂಭ ಅಧ್ಯಕ್ಷತೆ : ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ಶುಭಾಶಂಸನ : ಡಾ. ಪಾದೆಕಲ್ಲು ವಿಷ್ಣು ಭಟ್ಟ ಅಭಿನಂದನೆ : ಡಾ. ಎಂ. ಪ್ರಭಾಕರ ಜೋಶಿ ವಿಶೇಷ ಅತಿಥಿಗಳು : ಡಾ. ನಿ.ಬಿ. ವಿಜಯಬಲ್ಲಾಳ, ಧರ್ಮದರ್ಶಿ, ಶ್ರೀ ಜನಾರ್ದನ ಮಾಹಾಕಾಳಿ ದೇವಸ್ಥಾನ, ಅಂಬಲಪಾಡಿ ಶ್ರೀ ಕೆ. ರಘುಪತಿ ಭಟ್ಟ, ಶಾಸಕರು, ಉಡುಪಿ ಶ್ರೀ ಪ್ರಮೋದ ಮಧ್ವರಾಜ, ಉದ್ಯಮಿ, ಮಲ್ಪೆ ೬.೩೦ರಿಂದ ಸಂಗೀತ ಕಛೇರಿ : ಡಾ. ವಿದುಷಿ ಟಿ. ಎಸ್. ಸತ್ಯವತಿ ಮತ್ತು ಬಳಗ, ಬೆಂಗಳೂರು ]]>ಅನಂತಪುರದ ಈಶ್ವರಯ್ಯ ಅಭಿನಂದನ ಸಮಾರಂಭ…
ನಿಮಗೆ ಇವೂ ಇಷ್ಟವಾಗಬಹುದು…






ಈಶ್ವರಯ್ಯನವರ ಸರಳ ಸಜ್ಜನಿಕೆಯ ವ್ಯಕ್ತಿತ್ವ , ಅವರು ತಮ್ಮ ಬದುಕಿನುದ್ದಕ್ಕೂ ನಾಡಿನ ಎಲ್ಲೆಡೆಗಳಲ್ಲಿ ಪ್ರತಿಭೆಗಳನ್ನು ಗುರುತಿಸಿ ಬೆಳೆಸಿದ ರೀತಿ ಅನನ್ಯವಾದುದು. ಅವರನ್ನು ಅಭಿನಂದಿಸುವ ಈ ಸಮಾರಂಭ ಯಶಸ್ವಿಯಾಗಿ ನಡೆಯಲೆಂದು ಹಾರೈಸುತ್ತೇನೆ.
ಅವರು ಸಾಹಿತ್ಯ, ಸಂಗೀತ, ಛಾಯಾಚಿತ್ರಗ್ರಹಣ …..ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅಪಾರವಾದ ಸಾಧನೆ ಮಾಡಿದ್ದರೂ ಎಲೆ ಮರೆಯ ಹೂವಿನಂತೆ ಸುಗಂಧ ಬೀರುವ ಅಪರೂಪದ ವ್ಯಕ್ತಿ.