ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಅಟ್ಟ’ದಲ್ಲಿ ಪ್ರತಿಭಾ ನ೦ದಕುಮಾರ್

3 Comments

  1. D.Ravi varma

    kaaryakramakke hrudayapurvaka shubhashayagalu . ella karyakramagalu bangalorina sutta gitiki hodeyodu beda. nammaloge banni illi ondu karyakrama maadona
    ravi varma hosapete

  2. -ರವಿ ಮುರ್ನಾಡು.

    ಕನ್ನಡದ ಕಾರ್ಯಕ್ರಮಕ್ಕೆ ಇಂಗ್ಲೀಷ್ ಸ್ವಾಗತದ ಆಹ್ವಾನ ಪತ್ರಿಕೆ ನೋಡಿ. ಅದೂ ಬೆಂಗಳೂರಿನಲ್ಲಿ. ” ಅತ್ತ ಗಳತ್ತ…”
    ಕನ್ನಡದ ಸ್ಥಿತಿ ನೋಡಿ ನಗು ಬಂತು. ಪ್ರತಿಭಾವಂತ ಕವಯತ್ರಿ, ಅದು ಅಚ್ಚ ಕನ್ನಡದಲ್ಲಿ ಹೃದಯ ಭಾಷೆಯನ್ನು ಹೇಳುವ ಪ್ರತಿಭಾ ನಂದ ಕುಮಾರ್ ಇರಬಹುದು, ಅಥವಾ ಇತರರು ಇರಬಹುದು ಇದರ ಬಗ್ಗೆ ಚಕಾರವೆತ್ತದೆ ಇರಬಹುದು. ಕನ್ನಡ ಸಾಹಿತಿಗಳು, ಕನ್ನಡ ಪರ ಸಂಘಟನೆಗಳು,ಕನ್ನಡಕ್ಕಾಗಿ ಬೊಬ್ಬೆ ಹೊಡೆಯುವ ಮಂದಿ ಇದನ್ನು ನೋಡಿ ಚಪ್ಪಾಳೆ ತಟ್ಟಿದರೆ ಒಳ್ಳೆಯದು. ತಮ್ಮ ತಮ್ಮ ವ್ಯಕ್ತಿಗತ ಪ್ರಚಾರ, ಮುಖಬೆಲೆಯ ಅಂತರ್ಜಾಲ ಮಾಧ್ಯಮದ ತೆವಲಿಗೆ “ಕನ್ನಡ” ಹರಾಜಾಯಿತು. ಇದು ಕನ್ನಡ ಸಾಹಿತ್ಯ ಸಂಸ್ಕೃತಿಯ ವೈಚಾರಿಕತೆ. ಇಂತಹದ್ದಕ್ಕೆ ಪ್ರಚಾರ ಕೊಡುವ ಅಗತ್ಯವಾದರೂ ಏನು ಎಂಬ ಪ್ರಶ್ನೆ ಹೊರನಾಡಿನ ಕನ್ನಡಿಗರದ್ದು.

  3. Shar

    I fully agree with Ravi murnaadu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading