ಅಂದು ಸಂಪೂರ್ಣವಾಗಿ ಸಿ ಎನ್ ಆರ್ ದಿನ.
ಸಿ ಎನ್ ಆರ್ ಎಂದೇ ಖ್ಯಾತರಾದ ಪ್ರೊ. ಸಿ ಎನ್ ರಾಮಚಂದ್ರನ್ ಅವರ ಆತ್ಮಕಥೆ ಹಾಗೂ ಅವರ ಬರಹಗಳ ಬಗೆಗಿನ ವಿಮರ್ಶಾ ಪುಸ್ತಕ ಎರಡೂ ಈ ಭಾನುವಾರ ಬಿಡುಗಡೆಗೊಂಡವು.
ಅಂಕಿತಾ ಪ್ರಕಾಶನ ಈ ಎರಡೂ ಕೃತಿಗಳನ್ನೂ ಪ್ರಕಟಿಸಿದೆ.
ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನ ವಾಡಿಯಾ ಸಭಾಂಗಣದಲ್ಲಿ ಡಾ. ಬಿ.ಎ. ವಿವೇಕ ರೈ ಸಂಪಾದಿಸಿರುವ ಡಾ. ಸಿ.ಎನ್ ರಾಮಚಂದ್ರನ್ ಅವರ ‘ರೂಪಾಂತರ -ಸಿ.ಎನ್.ಆರ್ ಬದುಕು-ಬರಹ’ ಮತ್ತು ಸಿ.ಎನ್.ಆರ್ ಅವರ ಆತ್ಮ ಕಥೆ ’ನೆರಳುಗಳ ಬೆನ್ನು ಹತ್ತಿ’ ಪುಸ್ತಕಗಳು ಬಿಡುಗಡೆಗೊಂಡವು.

ಸಮಾರಂಭದ ಕೆಲವು ಕ್ಷಣಗಳು ಇಲ್ಲಿವೆ.
ಫೋಟೋ : ಡಿ ಸಿ ನಾಗೇಶ್
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :






CNR krutigala bidugade samarambha avismraneeya, arthapoornavaagi photo tegediruva geleya D.C.Nagesh avarige nammellara hardika abhinandanegalu
kumvee
ಇದು ದೊಡ್ಡ ಸಾಹಿತಿಗಳ ಸಂಭ್ರಮ. ಒಂದಿಡೀ ದಿನವನ್ನು ಸಿ.ಎನ್.ಆರ್ ದಿನ ಅನ್ನುವುದು ದೊಡ್ಡ ಮಾತಾಯಿತು. ಈ ಭಾರವನ್ನು ಈ ಮಾತು ತಾಳುವುದೇ? ಇರಲಿ. ಹಿರಿಯರಾದ ಸಿ.ಎನ್.ಆರ್ ಅವರಿಗೆ ಅಭಿನಂದನೆ.