ಅಂತರಂಗ ತಂಡದಿಂದ ಹೊಸ ನಾಟಕ –
“ಲೋಕ ಶಾಕುಂತಲ”
ಕೆ.ವಿ.ಸುಬ್ಬಣ್ಣ ಅವರ ನಾಟಕವನ್ನು ಚಿದಂಬರರಾವ್ ಜಂಬೆ ರವರು ನಿರ್ದೇಶಿಸಿದ್ದಾರೆ.
ಈ ನಾಟಕವು ಕಾಳಿದಾಸ ಬರೆದಿರುವ ‘ಅಭಿಜ್ಞಾನ ಶಾಕುಂತಲ’ ಆಧರಿಸಿದೆ. ಈ ನಾಟಕವು ಯಕ್ಷಗಾನ ರೂಪದಲ್ಲಿದ್ದು, ಸಂಜೀವ ಸುವರ್ಣ ಹಾಗೂ ಕಲಾಮಂಡಲಮ್ ಪ್ರಶೋಭ್ ರವರು ಚಲನವಿನ್ಯಾಸವನ್ನು ಮಾಡಿದ್ದಾರೆ.
ಈ ನಾಟಕದ ಎರಡು ಪ್ರದರ್ಶನಗಳು ಸೋಮವಾರ 9ನೇ ತಾರೀಖು ಹಾಗೂಮಂಗಳವಾರ 10ನೇ ತಾರೀಖು ಸಂಜೆ 7:30ಕ್ಕೆ ಮಲ್ಲೇಶ್ವರಂ ನ ಸೇವಾ ಸದನ ದಲ್ಲಿ ನಡೆಯಲಿದೆ. ನಾಟಕದ ಅವಧಿ: ೨ ಘಂಟೆ.
ಆನ್ಲೈನ್ ನಲ್ಲಿ ಟಿಕೆಟ್ ಗಳು ಲಭ್ಯವಿದೆ. ಈ ಕೆಳಗಿನ ಕೊಂಡಿಗೆ ಭೇಟಿ ಮಾಡಿ ನಿಮ್ಮ ಟಿಕೆಟ್ ಕಾಯ್ದಿರಿಸಿ:
https://in.bookmyshow.com/ plays/loka-shakuntala/ ET00051598
0 ಪ್ರತಿಕ್ರಿಯೆಗಳು