ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸ ‘ಈ ಮಾಸ ನಾಟಕ’ ಬಂದಿದೆ..

ರಂಗಭೂಮಿಯ ಬಗೆಗಿನ ಲೇಖನಗಳನ್ನು ಹೊತ್ತ ’ಈ ಮಾಸ ನಾಟಕ’ ತಿಂಗಳ ಪತ್ರಿಕೆಯ ಹೊಸ ಸಂಚಿಕೆ ಬಂದಿದೆ. ಭಾರತೀಯ ರಂಗಭೂಮಿಯ ಹೆಸರಾಂತ ನಾಟಕಕಾರ ಬಾದಲ್ ಸರ್ಕಾರ್ ಅವರ ಬಗ್ಗೆ ಎಲ್.ಕೃಷ್ಣಪ್ಪ ಅವರು ಬರೆದಿರುವ ಸಂಪಾದಕೀಯ, ಎಸ್.ಮಾಲತಿ ಸಾಗರ, ಹೊರೆಯಾಲ ದೊರೆಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ, ಮುಂತಾದವರ ಲೇಖನಗಳು ಈ ಪತ್ರಿಕೆಯ ಒಳಪುಟಗಳನ್ನು ತುಂಬಿವೆ.

ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ರಂಗೋತ್ಸವದ ಲೇಖನಗಳು ಈ ಸಂಚಿಕೆಯ ವಿಶೇಷ ಲೇಖನಗಳಾಗಿವೆ. ಜಯಲಕ್ಷ್ಮಿ ಪಾಟೀಲ, ಐ.ಕೆ.ಬೊಳುವಾರು, ಜೆ.ಶ್ರೀನಿವಾಸ ಮೂರ್ತಿ, ಗುಡಿಹಳ್ಳಿ ನಾಗರಾಜ ಮುಂತಾದವರುಗಳು ಇರುವ ಸಂಪಾದಕೀಯ ಮಂಡಳಿ ಹೊಂದಿರುವ ಈ ಪತ್ರಿಕೆ ರಂಗ ಸಂಸ್ಕೃತಿಯ ದನಿಯಾಗಿ ಮೂಡಿಬರುತ್ತಿದೆ.

ಚಂದಾದಾರರಾಗಲು ಸಂಪರ್ಕ: ಎಲ್ ಕೃಷ್ಣಪ್ಪ-99001 14314

‍ಲೇಖಕರು G

11 June, 2011

1 Comment

  1. ರಾಘವೇಂದ್ರ.ಭಿ.ಎ.ದ್ರಾಕ್ಷೀ

    ಅವಧಿ ಪತ್ರಿಕೆ ತುಂಬಾ ಚೆನ್ನಾಗಿ ಸಾಹಿತ್ಯ ವಿಷಯಗಳನ್ನ ಬಿತ್ತರಿಸುತ್ತೀದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading