ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿನಿಮಾ ಮತ್ತು ರಂಗಭೂಮಿಯಲ್ಲಿ ದೃಶ್ಯವಿನ್ಯಾಸ

-ವಿ.ಎನ್.ಲಕ್ಷ್ಮೀನಾರಾಯಣ
ವಿಶುಅಲ್ ಡಿಸೈನ್ ಇನ್ ಸಿನೆಮಾ ಅಂಡ್ ಥಿಯೇಟರ್ ( ಸಿನಿಮಾ ಮತ್ತು ರಂಗಭೂಮಿಯಲ್ಲಿ ದೃಶ್ಯವಿನ್ಯಾಸ) ಎಂಬ ವಿಷಯವನ್ನಿಟ್ಟುಕೊಂಡು, ಮೈಸೂರು ಫಿಲ್ಮ್ ಸೊಸೈಟಿ  ಮತ್ತು ಬೆಂಗಳೂರಿನ ಲೇಸ್ ಫಿಲ್ಮ್ ಸೊಸೈಟಿ ಸಂಯುಕ್ತವಾಗಿ ಆಯೋಜಿಸಿರುವ, ಕಾರ್ಯಾಗಾರ 24/12/2010ರಿಂದ ಮೈಸೂರಿನ ಧ್ವನ್ಯಾಲೋಕದಲ್ಲಿ ನಡೆಯುತ್ತಿದೆ.ಕಾರ್ಯಾಗಾರವನ್ನು ನಡೆಸಿಕೊಡುತ್ತಿರುವವರು ಪದ್ಮಶ್ರೀ ಎಮ್ ಎಸ್ ಸತ್ಯು ಮತ್ತು ಶ್ರೀ ಜಿ ಎಸ್ ಭಾಸ್ಕರ್. ಸತ್ಯುರವರ ಮೊದಲ ಮುಖ್ಯ ಚಿತ್ರ ಗರಂಹವಾ ಮತ್ತು ಇತ್ತೀಚಿನ ಚಿತ್ರ ಇಜ್ಜೋಡು  ಅವರ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರಗಳೊಂದಿಗೆ ಪ್ರದರ್ಶಿತವಾಗುತ್ತಿವೆ. ಕಾರ್ಯಾಗಾರ ಇಂದು ಮುಕ್ತಾಯವಾಗಲಿದೆ.
]]>

‍ಲೇಖಕರು G

27 December, 2010

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading