ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀನಿವಾಸ ವೈದ್ಯರ ’ಶ್ರದ್ಧಾ’ ಈಗ ನಾಟಕ

ನಾಟಕ

 

ಶ್ರೀ ಶ್ರೀನಿವಾಸ ವೈದ್ಯರ ರಚನೆಯ ಮನಸುಖರಾಯನ ಮನಸುಎಂಬ ಕಥಾಸಂಕಲನದಿಂದ ಆಯ್ದುಕೊಂಡ ಕಥೆ ಶ್ರದ್ದಾ.

ಸಂಕಲನದ ಬಿಡಿಕಥೆ ಶ್ರದ್ದಾ.  ತಂದೆಯ ನೆನಪನ್ನು ಅಗಾಧವಾಗಿ ಕಾಡುವ ಈ ಕಥೆ ತನ್ನಿಂದ ದೂರವಾದ ಅರ್ಥಾತ್ ದಿವಂಗತರಾದ ತನ್ನ ತಂದೆಯ ಆಟಾಟೋಪಗಳನ್ನು ತಂದೆಯ ಶ್ರಾದ್ದದ ದಿನ ನೆನಪಿಸಿಕೊಳ್ಳುವ ಸಂದರ್ಭವೇ ನಾಟಕದ ವಸ್ತು.

‍ಲೇಖಕರು G

12 December, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading