ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

"ಶಿಕ್ಷಣದ ಹಕ್ಕು ಕಾಯಿದೆ ಅನುಷ್ಠಾನ" – ವಿಚಾರ ಸಂಕಿರಣ

ಭಾರತ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ನಗರ ಘಟಕ

“ಶಿಕ್ಷಣದ ಹಕ್ಕು ಕಾಯಿದೆ ಅನುಷ್ಠಾನ” ಕುರಿತು ವಿಚಾರ ಸಂಕಿರಣ

ಉದ್ಘಾಟನೆ : ಮಾನ್ಯ ಶ್ರೀ ನಾಗಮೋಹನ್ ದಾಸ್, ಮಾನ್ಯ ನ್ಯಾಯಾಧೀಶರು, ಹೈ ಕೋರ್ಟ್

ಮುಖ್ಯ ಅಥಿತಿಗಳು: ಶ್ರೀ ಎಸ್. ಜಿ ಸಿದ್ದರಾಮಯ್ಯ, ಸಾಹಿತಿಗಳು

ಶ್ರೀ ಮಾವಳ್ಳಿ ಶಂಕರ್, ದಲಿತ ಮುಖಂಡರು,

ಶ್ರೀ ವಿಪ್ಲವ, ಭಾರತ ಜ್ಞಾನ ವಿಜ್ಞಾನ ಸಮಿತಿ, ನವ ದೆಹಲಿ

ಶ್ರೀಮತಿ ಸುಮಂಗಳ ಮಮ್ಮಿಗಟ್ಟಿ, ಅಧ್ಯಕ್ಷರು, ಭಾರತ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ನಗರ ಘಟಕ

ಪ್ರತಿಕ್ರಿಯೆ:

ದಲಿತ ಸಂಘಟನೆ ಮುಖಂಡರು, ಆಟೋ ಚಾಲಕರು, ರೈತ ಮುಖಂಡರು, ವಿಧ್ಯಾರ್ಥಿ ಮುಖಂಡರು ಮತ್ತು ಕೂಲಿಕಾರ ಮುಖಂಡರು

ಸ್ಥಳ : ಟೌನ್ ಹಾಲ್ ಸಭಾಂಗಣ

ದಿನಾಂಕ & ವೇಳೆ: ಮೇ 17 ಮಧ್ಯಾಹ್ನ 2 ಘಂಟೆಗೆ

ಎಲ್ಲರಿಗೂ ಸ್ವಾಗತ

ಸಂಪರ್ಕಿಸಿ:

ಶ್ರೀಕಂಠ ಸ್ವಾಮಿ ಜಂಟಿ ಕಾರ್ಯದರ್ಶಿ ಮೊ: 9482009279

ಡಾ.ಚಂದ್ರಪ್ಪ, ಉಪಾಧ್ಯಕ್ಷರು ಮೊ: 9342813528

ಜಯರಾಂ, ಜಂಟಿ ಕಾರ್ಯದರ್ಶಿ ಮೊ: 9448443375

ಜಗದೀಶ್ ಜಂಟಿ ಕಾರ್ಯದರ್ಶಿ ಮೊ: 9008826116

ಮಹಮದ್ ಜಂಟಿ ಕಾರ್ಯದರ್ಶಿ : 9483602260

]]>

‍ಲೇಖಕರು G

11 May, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading