ಭಾರತ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ನಗರ ಘಟಕ
“ಶಿಕ್ಷಣದ ಹಕ್ಕು ಕಾಯಿದೆ ಅನುಷ್ಠಾನ” ಕುರಿತು ವಿಚಾರ ಸಂಕಿರಣ
ಉದ್ಘಾಟನೆ : ಮಾನ್ಯ ಶ್ರೀ ನಾಗಮೋಹನ್ ದಾಸ್, ಮಾನ್ಯ ನ್ಯಾಯಾಧೀಶರು, ಹೈ ಕೋರ್ಟ್
ಮುಖ್ಯ ಅಥಿತಿಗಳು: ಶ್ರೀ ಎಸ್. ಜಿ ಸಿದ್ದರಾಮಯ್ಯ, ಸಾಹಿತಿಗಳು
ಶ್ರೀ ಮಾವಳ್ಳಿ ಶಂಕರ್, ದಲಿತ ಮುಖಂಡರು,
ಶ್ರೀ ವಿಪ್ಲವ, ಭಾರತ ಜ್ಞಾನ ವಿಜ್ಞಾನ ಸಮಿತಿ, ನವ ದೆಹಲಿ
ಶ್ರೀಮತಿ ಸುಮಂಗಳ ಮಮ್ಮಿಗಟ್ಟಿ, ಅಧ್ಯಕ್ಷರು, ಭಾರತ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ನಗರ ಘಟಕ
ಪ್ರತಿಕ್ರಿಯೆ:
ದಲಿತ ಸಂಘಟನೆ ಮುಖಂಡರು, ಆಟೋ ಚಾಲಕರು, ರೈತ ಮುಖಂಡರು, ವಿಧ್ಯಾರ್ಥಿ ಮುಖಂಡರು ಮತ್ತು ಕೂಲಿಕಾರ ಮುಖಂಡರು
ಸ್ಥಳ : ಟೌನ್ ಹಾಲ್ ಸಭಾಂಗಣ
ದಿನಾಂಕ & ವೇಳೆ: ಮೇ 17 ಮಧ್ಯಾಹ್ನ 2 ಘಂಟೆಗೆ
ಎಲ್ಲರಿಗೂ ಸ್ವಾಗತ
ಸಂಪರ್ಕಿಸಿ:
ಶ್ರೀಕಂಠ ಸ್ವಾಮಿ ಜಂಟಿ ಕಾರ್ಯದರ್ಶಿ ಮೊ: 9482009279
ಡಾ.ಚಂದ್ರಪ್ಪ, ಉಪಾಧ್ಯಕ್ಷರು ಮೊ: 9342813528
ಜಯರಾಂ, ಜಂಟಿ ಕಾರ್ಯದರ್ಶಿ ಮೊ: 9448443375
ಜಗದೀಶ್ ಜಂಟಿ ಕಾರ್ಯದರ್ಶಿ ಮೊ: 9008826116
ಮಹಮದ್ ಜಂಟಿ ಕಾರ್ಯದರ್ಶಿ : 9483602260
]]>





0 Comments