
ಅಭಿರುಚಿ
ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆ, ಚಿತ್ರದುರ್ಗ
ಮತ್ತು
ಅಭಿನವ
17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
ಇವರ ಸಂಯುಕ್ತ ಆಶ್ರಯದಲ್ಲಿ
ಯು.ಆರ್. ಅನಂತಮೂರ್ತಿ ಅವರ
ಶತಮಾನದ ಕವಿ ಯೇಟ್ಸ್
ಪುಸ್ತಕ ಬಿಡುಗಡೆ: ರಾಜೇಂದ್ರ ಚೆನ್ನಿ ಅವರಿಂದ
ಕೃತಿ ಪ್ರತಿಕ್ರಿಯೆ: ಕೆ. ಸಜಾತ್
ಅಧ್ಯಕ್ಷತೆ: ಶ್ರೀ ಬಿ.ಪಿ.ವಿರೇಂದ್ರಕುಮಾರ್
ಸ್ಥಳ: ಐ ಎಂ ಎಂ ಹಾಲ್, ಮದಕರಿ ವೃತ್ತದ ಬಳಿ, ಚಿತ್ರದುರ್ಗ
ದಿನಾಂಕ: 01-02-2009: ಭಾನುವಾರ
ಬೆಳಿಗ್ಗೆ 10:30 ಕ್ಕೆ
ದಯಮಾಡಿ ಬನ್ನಿ





0 Comments