ಭಕ್ತಿಯ ಅನುಸಂಧಾನ ಈ ಕಾರ್ಯಕ್ರಮ ನನಗಂತೂ ಅತ್ಯಂತ ಉಪಯುಕ್ತ ಕಾರ್ಯಕ್ರಮವಾಗಿತ್ತು. ಯಾಕೆಂದರೆ ನಾನು ಅದೇ ವೀಕ್ಷಯದ ಕುರಿತು ಪ್ರಬಂಧ ಬರೆಯುತ್ತಿದ್ದೇನೆ. ಬಸವಪೀಠ, ಧಾರವಾಡ ಇವರು ನನಗೆ ಲೇಖನ ಬರೆಯುವಂತೆ ಹೇಳಿದ್ದಾರೆ. ಅದ್ರೇನು ಮಾಡೋಣ? ಬೆಂಗಳೂರು ನನಗೆ ದೂರ. ಮಾಹಿತಿಗಾಗಿ ಧನ್ಯವಾದಗಳು. ಉದಯಕುಮಾರ ಹಬ್ಬು, ಕಿನ್ನಿಗೋಳಿ ದ ಕ
ಭಕ್ತಿಯ ಅನುಸಂಧಾನ ಈ ಕಾರ್ಯಕ್ರಮ ನನಗಂತೂ ಅತ್ಯಂತ ಉಪಯುಕ್ತ ಕಾರ್ಯಕ್ರಮವಾಗಿತ್ತು. ಯಾಕೆಂದರೆ ನಾನು ಅದೇ ವೀಕ್ಷಯದ ಕುರಿತು ಪ್ರಬಂಧ ಬರೆಯುತ್ತಿದ್ದೇನೆ. ಬಸವಪೀಠ, ಧಾರವಾಡ ಇವರು ನನಗೆ ಲೇಖನ ಬರೆಯುವಂತೆ ಹೇಳಿದ್ದಾರೆ. ಅದ್ರೇನು ಮಾಡೋಣ? ಬೆಂಗಳೂರು ನನಗೆ ದೂರ. ಮಾಹಿತಿಗಾಗಿ ಧನ್ಯವಾದಗಳು. ಉದಯಕುಮಾರ ಹಬ್ಬು, ಕಿನ್ನಿಗೋಳಿ ದ ಕ