ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ವಿಜಯನಗರ ಬಿ೦ಬ’ದ ಚಿಣ್ಣರ ಚಾವಡಿ

ವಿಜಯ ನಗರ ಬಿ೦ಬ ಪ್ರತೀ ವರ್ಷ ಮಕ್ಕಳನ್ನು ಹೊಸ ಲೋಕಕ್ಕೆ ಕೊಂಡೊಯ್ಯುವ ‘ಚಿಣ್ಣರ ಚಾವಡಿ’ ಯ ಸಂಭ್ರಮ ಇಲ್ಲಿದೆ. ಕಲಾವಿದ ಎಂ ಎಸ ಮೂರ್ತಿ ಅವರು ಗಣಪನ ಚಿತ್ರ ಬಿಡಿಸುವ ಮೂಲಕ ಶಿಬಿರ ಉದ್ಘಾಟಿಸಿದರು. ರಂಗನಿರ್ದೆಶಕರಾದ ಸುಧೀಂದ್ರ ಶರ್ಮ ಮುಖ್ಯ ಅತಿಥಿಗಳಾಗಿದ್ದರು.

ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

‍ಲೇಖಕರು G

30 April, 2012

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading