ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರ೦ಗಶ೦ಕರದಲ್ಲಿ ಇ೦ದು ಜುಗಾರಿ ಕ್ರಾಸ್

ಇ೦ದು ರಂಗಶಂಕರದಲ್ಲಿ ‘ಸಮುದಾಯ’ ಅರ್ಪಿಸುವ ನಾಟಕ “ಜುಗಾರಿ ಕ್ರಾಸ್” ಪ್ರದರ್ಶಿತವಾಗಲಿದೆ.

ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿ ಆಧಾರಿತವಾದ ಈ ನಾಟಕವನ್ನು ಸಮರ್ಥವಾಗಿ ನಿರ್ದೇಶಿಸಿರುವವರು ನಟರಾಜ ಹೊನ್ನವಳ್ಳಿ.

ಈಗಾಗಲೇ 60 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿರುವ ಈ ನಾಟಕ ಸಮುದಾಯದ ಇತ್ತೀಚಿನ ಯಶಸ್ವಿ ನಾಟಕಗಳ್ಳೊಂದು. ಅದ್ಭುತವಾದ ರಂಗವಿನ್ಯಾಸ, ಗಜಾನನ ನಾಯ್ಕರ ರಂಜಿಸುವ ಸಂಗೀತ , ಮುದ್ದಣ್ಣನವರ ಚಮತ್ಕಾರಿ ಬೆಳಕು ಸಂಯೋಜನೆ ಈ ನಾಟಕದ ಹೈಲೈಟ್ಸ್ !

ಸಮಯ – ಸಂಜೆ 7:30.

 ]]>

‍ಲೇಖಕರು G

28 June, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading