ಕನ್ನಡದ ಕವಿ ಮೋಹನ ಕುರಡಗಿಯವರ ನೆನಪಿನಲ್ಲಿ ಕೊಡಲಾಗುವ ‘ಮೋಹನ ಕುರಡಗಿ ಕಾವ್ಯ ಪ್ರಶಸ್ತಿ -೨೦೧೯’ ಕ್ಕಾಗಿ ಕನ್ನಡದ ಕವಿಗಳಿಂದ ೨೦೧೯ ನೇ ಸಾಲಿನಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾದ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ.
ಅನುವಾದಿತ ಕವನ ಸಂಕಲನಗಳು ಬೇಡ.
ಈ ಪ್ರಶಸ್ತಿಯು ರೂ. ೧೦.೦೦೦ ನಗದು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಆಸಕ್ತರು ತಮ್ಮ ಕವನ ಸಂಕಲನದ ಎರಡು ಪ್ರತಿಗಳನ್ನು ಕಳುಹಿಸಲು ಕೋರಲಾಗಿದೆ.
ಕವನ ಸಂಕಲನ ಕಳುಹಿಸಲು ಕೊನೆಯ ದಿನಾಂಕ : ೧೦ ಜನೆವರಿ ೨೦೨೦
ಕವನ ಸಂಕಲನ ಕಳುಹಿಸಬೇಕಾದ ವಿಳಾಸ :
ಶ್ರೀ ಮಂಜುನಾಥ ಟಿ ಪಟಗಾರ
ಅಧ್ಯಕ್ಷರು,
ನವಚೇತನ ಸಾಂಸ್ಕೃತಿಕ ಕಲಾ ಸಾಹಿತ್ಯ ವೇದಿಕೆ
ಬಾಳಗಿ ಮನೆ,
ಯಲ್ಲಾಪುರ-೫೮೧೩೫೯
ಉತ್ತರಕನ್ನಡ ಜಿಲ್ಲೆ
ಮೊಬೈಲ್; ೯೪೪೯೧೪೮೪೬೭






0 Comments