ಅವಧಿಯ ಬರಹಗಾರರೂ, ಹಿರಿಯ ಪತ್ರಕರ್ತರೂ ಆದ ಆರ್ ಟಿ ವಿಠಲ ಮೂರ್ತಿ, ಶಶಿಧರ ಭಟ್ ಸೇರಿದಂತೆ ಮಾಧ್ಯಮ ಲೋಕದಲ್ಲಿ ಘನತೆಯ ಕೆಲಸ ಮಾಡಿದವರಿಗೆ ಈ ಸಾಲಿನ ಪ್ರೆಸ್ ಕ್ಲಬ್ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಇದರೊಂದಿಗೆ ಮಾನವೀಯತೆ ಹಾಗೂ ಆರೋಗ್ಯ ಎರಡನ್ನೂ ಬೆಸೆದ ಡಾ ಮಂಜುನಾಥ್ ಅವರನ್ನು ಪ್ರೆಸ್ ಕ್ಲಬ್ ಜೀವಮಾನ ಸಾಧನೆಗೆ ಗುರುತಿಸಿದೆ.
ಎಲ್ಲರಿಗೂ ಅವಧಿಯ ಅಭಿನಂದನೆಗಳು






0 Comments