Dhananjaya Kulkarni
on 16 December, 2013 at 5:19 PM
ರವೀಂದ್ರ ಕಲಾಕ್ಷೇತ್ರ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಲ್ಲ. ನಾಡಿನ ಅನೇಕ ರಂಗತಂಡಗಳು ಇಲ್ಲಿ ಪ್ರದರ್ಶನ ನೀಡಿವೆ. ಇಲ್ಲಿ ಪ್ರದರ್ಶನ ನೀಡಿದ ಹೆಮ್ಮೆ ನಾಡಿನ ಅನೇಕ ರಂಗ ತಂಡಗಳಿಗೂ ಇದೆ. ಈ ಉತ್ಸವ ಕೇವಲ ಬೆಂಗಳೂರಿನ ತಂಡಗಳಿಗೆ ಮಾತ್ರ ಸೀಮಿತವಾದದ್ದು ವಿಪರ್ಯಾಸ. ನಾಡಿನ ಬೇರೆ ತಂಡಗಳನ್ನು ಕರೆಯಿಸಿ, ಅವುಗಳಿಗೂ ಪ್ರದರ್ಶನ ನೀಡಲು ಅವಕಾಶ ಕಲ್ಪಿಸಿದ್ದರೆ. ಇದೊಂದು ಸಾರ್ಥಕ ಪ್ರಯತ್ನವಾಗುತ್ತಿತ್ತು.
ರವೀಂದ್ರ ಕಲಾಕ್ಷೇತ್ರ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಲ್ಲ. ನಾಡಿನ ಅನೇಕ ರಂಗತಂಡಗಳು ಇಲ್ಲಿ ಪ್ರದರ್ಶನ ನೀಡಿವೆ. ಇಲ್ಲಿ ಪ್ರದರ್ಶನ ನೀಡಿದ ಹೆಮ್ಮೆ ನಾಡಿನ ಅನೇಕ ರಂಗ ತಂಡಗಳಿಗೂ ಇದೆ. ಈ ಉತ್ಸವ ಕೇವಲ ಬೆಂಗಳೂರಿನ ತಂಡಗಳಿಗೆ ಮಾತ್ರ ಸೀಮಿತವಾದದ್ದು ವಿಪರ್ಯಾಸ. ನಾಡಿನ ಬೇರೆ ತಂಡಗಳನ್ನು ಕರೆಯಿಸಿ, ಅವುಗಳಿಗೂ ಪ್ರದರ್ಶನ ನೀಡಲು ಅವಕಾಶ ಕಲ್ಪಿಸಿದ್ದರೆ. ಇದೊಂದು ಸಾರ್ಥಕ ಪ್ರಯತ್ನವಾಗುತ್ತಿತ್ತು.