ಪರಮೇಶ್ವರ ಗುರುಸ್ವಾಮಿ
ಮಹಾರಾಜಾ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಕುವೆಂಪು ಕುರಿತ ಸಮಾರಂಭವೊಂದರಲ್ಲಿ. ಕುವೆಂಪುರವರು ವೇದಿಕೆಗೆ ಬರುವ ಮೊದಲು ಸಭಾಂಗಣದಲ್ಲಿ ಕುರ್ಚಿಯೊಂದರಲ್ಲಿ ಕುಳಿತಿದ್ದಾಗ ತೆಗೆದ ಅವರ ಚಿತ್ರ.
ವೇದಿಕೆಯ ಮೇಲೆ ಬಿ.ಜಿ.ಎಲ್. ಸ್ವಾಮಿಯವರು ಮಾತನಾಡುತ್ತಿರುವುದು
ವೇದಿಕೆಯಲ್ಲಿ ಡಾ ಹಾ ಮಾ ನಾಯಕ್, ಕುವೆಂಪು ಮತ್ತು ಕುವೆಂಪುರವರೊಡನೆ ಜ್ಞಾನಪೀಠ ಪ್ರಶಸ್ತಿ ಹಂಚಿಕೊಂಡಿದ್ದ ಗುಜರಾತಿ ಕವಿ ಉಮಾಶಂಕರ ಜೋಷಿ
ಸಮಾರಂಭದ ನಂತರ ಜೋಷಿಯವರೊಡನೆ ಯು.ಆರ್. ಅನಂತಮೂರ್ತಿ ಜೊತೆಯಲ್ಲಿ ಎಸ್ತರ್.






Ananda murthy sir pakka irodu Esther madam a sutte.