ಸಾತ್ವಿಕ-ತಾತ್ವಿಕ ಬದ್ಧತೆ ರಾಜಕಾರಣಿ ಕಳೆದುಕೊಂಡಿದ್ದೇವೆ. ಇದು ವರ್ತಮಾನದ ರಾಜಕಾರಣಕ್ಕೆ ದೊಡ್ಡ ನಷ್ಟ. ಎಂ.ಪಿ. ಪ್ರಕಾಶ್, ರಾಜಕಾರಣವನ್ನೇ ವೃತ್ತಿಯಾಗಿರಿಸಿಕೊಂಡಿರಲಿಲ್ಲ. ಇದಕ್ಕೂ ಹೊರತಾಗಿ ಅವರು ಸಾಂಸ್ಕೃತಿಕ ಕಾಳಜಿ ಹೊಂದಿದ್ದರು. ಸಿನಿಮಾ-ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. ಅತ್ಯುತ್ತಮ ಎನ್ನಬಹುದಾದ ನಾಟಕಗಳನ್ನೂ ಅನುವಾದಿಸಿದರು. ಮೇರು ನಾಟಕಕಾರ ಉತ್ಪಲ್ ದತ್ ಅವರ ಸೂರ್ಯಶಿಕಾರಿಯ ಇವರ ಅನುವಾದ ಅನೇಕ ಕಾರಣಗಳಿಗೆ ಅನನ್ಯ. ಆಲ್ಲಿ ಕನ್ನಡ ಭಾಷೆಯ ಕಾವ್ಯ-ಚಿತ್ರಕ ಶಕ್ತಿಯನ್ನು ಸಶಕ್ತವಾಗಿ ದುಡಿಸಿಕೊಂಡಿದ್ದಾರೆ. ಕಾಡಿನ ಬೆಂಕಿ ಸಿನಿಮಾದಲ್ಲಿನ ಅವರ ನಟನೆ ನೋಡಿದರೆ ನಟನೆಯೆಂದು ಭಾಸವಾಗುವುದಿಲ್ಲ. ಅತ್ಯಂತ ಸಹಜವಾಗಿ ನಟಿಸುವ, ಸಂಭಾಷಣೆ ಒಪ್ಪಿಸುವ ಕಾರ್ಯ ಅವರಿಂದ ನಡೆಯುತ್ತಿತ್ತು. ನಾಟಕ-ಸಿನಿಮಾಗಳಲ್ಲದೇ ವರ್ತಮಾನಕ್ಕೆ ಸ್ಪಂದಿಸುವ ಲೇಖನಗಳನ್ನೂ ಅವರು ಬರೆದರು.
ತಾವು ಅಪ್ಪಿಕೊಂಡ ಸಿದ್ಧಾಂತಕ್ಕೆ ವಿರುದ್ಧವಾಗಿ ಬಿಜೆಪಿಯೊಡಗೂಡಿ ಸರ್ಕಾರ ರಚಿಸಿದ್ದು ಅವರನ್ನು ಕಾಡುತ್ತಲೇ ಇತ್ತು. ಆದರೆ ಇದರ ಹಿಂದೆ ಬಲವಂತವಿತ್ತು. ಬಳ್ಳಾರಿಗೆ ಬಂದಾಗಲೆಲ್ಲಾ ಪತ್ರಿಕಾಗೋಷ್ಠಿ ನಂತರ ನಾನಾ ರಂಗಗಳ ಕುರಿತು ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದರು. ಕನ್ನಡ ಪತ್ರಿಕೋದ್ಯಮ ಸಾಗುತ್ತಿರುವ ಹಾದಿ ಬಗ್ಗೆ ಮಾತನಾಡುತ್ತಾ ಕೆಲವು ಬೆಳವಣಿಗೆಗಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದರು. ಅವರ ಆತಂಕಗಳು ಆಧಾರ ಸಹಿತ. ಇಂಥ ವಿಶಿಷ್ಟ ವ್ಯಕ್ತಿ ಭೌತಿಕ ಕಣ್ಮರೆ ನಾಡಿಗೆ ನಷ್ಟ. ಅವರ ಸಾಂಸ್ಕೃತಿಕ ಛಾಪು ಸದಾ ಇರುತ್ತದೆ
Loading...
Ganesh Shenoy
on 9 February, 2011 at 10:13 AM
Among the rarest of politicians, Shri M.P. Prakash was known for his modestly, simplicity, and magnanimity. My final tributes to this eminent politician.
ಅಪರೂಪದ ರಾಜಕಾರಣಿ, ಸಭ್ಯತೆ, ನೇರನುಡಿಗೆ ಹೆಸರಾಗಿದ್ದವರು ಎಂ.ಪಿ.ಪ್ರಕಾಶ್. ಜನರಿಗೆ ರಾಜಕಾರಣಿಗಳೆಂದರೆ ವಾಕರಿಕೆ ಹುಟ್ಟಿಸುತ್ತಿರುವ ಈ ದಿನಗಳಲ್ಲಿ ಇಂತಹ ಚಿಂತನಶೀಲ ವ್ಯಕ್ತಿಯನ್ನು ಕಳೆದುಕೊಂಡದ್ದು ನಿಜಕ್ಕೂ ನಾಡಿಗೆ ತುಂಬಲಾರದ ನಷ್ಟ.
ಸಾತ್ವಿಕ-ತಾತ್ವಿಕ ಬದ್ಧತೆ ರಾಜಕಾರಣಿ ಕಳೆದುಕೊಂಡಿದ್ದೇವೆ. ಇದು ವರ್ತಮಾನದ ರಾಜಕಾರಣಕ್ಕೆ ದೊಡ್ಡ ನಷ್ಟ. ಎಂ.ಪಿ. ಪ್ರಕಾಶ್, ರಾಜಕಾರಣವನ್ನೇ ವೃತ್ತಿಯಾಗಿರಿಸಿಕೊಂಡಿರಲಿಲ್ಲ. ಇದಕ್ಕೂ ಹೊರತಾಗಿ ಅವರು ಸಾಂಸ್ಕೃತಿಕ ಕಾಳಜಿ ಹೊಂದಿದ್ದರು. ಸಿನಿಮಾ-ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. ಅತ್ಯುತ್ತಮ ಎನ್ನಬಹುದಾದ ನಾಟಕಗಳನ್ನೂ ಅನುವಾದಿಸಿದರು. ಮೇರು ನಾಟಕಕಾರ ಉತ್ಪಲ್ ದತ್ ಅವರ ಸೂರ್ಯಶಿಕಾರಿಯ ಇವರ ಅನುವಾದ ಅನೇಕ ಕಾರಣಗಳಿಗೆ ಅನನ್ಯ. ಆಲ್ಲಿ ಕನ್ನಡ ಭಾಷೆಯ ಕಾವ್ಯ-ಚಿತ್ರಕ ಶಕ್ತಿಯನ್ನು ಸಶಕ್ತವಾಗಿ ದುಡಿಸಿಕೊಂಡಿದ್ದಾರೆ. ಕಾಡಿನ ಬೆಂಕಿ ಸಿನಿಮಾದಲ್ಲಿನ ಅವರ ನಟನೆ ನೋಡಿದರೆ ನಟನೆಯೆಂದು ಭಾಸವಾಗುವುದಿಲ್ಲ. ಅತ್ಯಂತ ಸಹಜವಾಗಿ ನಟಿಸುವ, ಸಂಭಾಷಣೆ ಒಪ್ಪಿಸುವ ಕಾರ್ಯ ಅವರಿಂದ ನಡೆಯುತ್ತಿತ್ತು. ನಾಟಕ-ಸಿನಿಮಾಗಳಲ್ಲದೇ ವರ್ತಮಾನಕ್ಕೆ ಸ್ಪಂದಿಸುವ ಲೇಖನಗಳನ್ನೂ ಅವರು ಬರೆದರು.
ತಾವು ಅಪ್ಪಿಕೊಂಡ ಸಿದ್ಧಾಂತಕ್ಕೆ ವಿರುದ್ಧವಾಗಿ ಬಿಜೆಪಿಯೊಡಗೂಡಿ ಸರ್ಕಾರ ರಚಿಸಿದ್ದು ಅವರನ್ನು ಕಾಡುತ್ತಲೇ ಇತ್ತು. ಆದರೆ ಇದರ ಹಿಂದೆ ಬಲವಂತವಿತ್ತು. ಬಳ್ಳಾರಿಗೆ ಬಂದಾಗಲೆಲ್ಲಾ ಪತ್ರಿಕಾಗೋಷ್ಠಿ ನಂತರ ನಾನಾ ರಂಗಗಳ ಕುರಿತು ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದರು. ಕನ್ನಡ ಪತ್ರಿಕೋದ್ಯಮ ಸಾಗುತ್ತಿರುವ ಹಾದಿ ಬಗ್ಗೆ ಮಾತನಾಡುತ್ತಾ ಕೆಲವು ಬೆಳವಣಿಗೆಗಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದರು. ಅವರ ಆತಂಕಗಳು ಆಧಾರ ಸಹಿತ. ಇಂಥ ವಿಶಿಷ್ಟ ವ್ಯಕ್ತಿ ಭೌತಿಕ ಕಣ್ಮರೆ ನಾಡಿಗೆ ನಷ್ಟ. ಅವರ ಸಾಂಸ್ಕೃತಿಕ ಛಾಪು ಸದಾ ಇರುತ್ತದೆ
Among the rarest of politicians, Shri M.P. Prakash was known for his modestly, simplicity, and magnanimity. My final tributes to this eminent politician.
SAJJANARANNU KALEDU KONDAGALELLA INTHAVARU MUNDE SIGALAARARU YENNUVA BHAVANE SAHAJAVAGI BARUTHADE, MUNDE HEGO YENO YEMBA TOLALATA, DUGUDA,KELA DINA KADUTHADE NANTHARA…………………………………………………………………………………………..!!!!!!!!!!!!!!!!! DUGUDA DUMMANAGALU MATTOBBA SAJJANARA ………………………………………??????????????
Raajakaaranadalli thathwa, siddhantha ulisikonda aparoopada naayaka m.p.prakash sadaa moulyadhaaritha raajakaarana nadesidavaru. Avara nidhanadinda karnataka badavaagide, sajjana raajakaaaraniya athmakke devaru sadgathi dayapaalisali.
ಅಪರೂಪದ ರಾಜಕಾರಣಿ, ಸಭ್ಯತೆ, ನೇರನುಡಿಗೆ ಹೆಸರಾಗಿದ್ದವರು ಎಂ.ಪಿ.ಪ್ರಕಾಶ್. ಜನರಿಗೆ ರಾಜಕಾರಣಿಗಳೆಂದರೆ ವಾಕರಿಕೆ ಹುಟ್ಟಿಸುತ್ತಿರುವ ಈ ದಿನಗಳಲ್ಲಿ ಇಂತಹ ಚಿಂತನಶೀಲ ವ್ಯಕ್ತಿಯನ್ನು ಕಳೆದುಕೊಂಡದ್ದು ನಿಜಕ್ಕೂ ನಾಡಿಗೆ ತುಂಬಲಾರದ ನಷ್ಟ.
Very sad. May his sour rest in peace.