ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೇಸಿಗೆಯಲ್ಲಿ ಮಳೆ ಬಂದ್ರೆ..

-ನಾಗರಾಜ ಮತ್ತಿಗಾರ

ಬೇಸಿಗೆಯಲ್ಲಿ ಮಳೆ ಬಂದ್ರೆ …ಕವಿಗಳಿಗೆ ಹೊಸ ಕವನ ಹೊಸಿತಾರೆ…ಕಥೆಗಾರರು ಕಥೆ ಕಟ್ಟಲಿಕ್ಕೆ ಪ್ರಾರಂಭಿಸುತ್ತಾರೆ. ಮಳೆಯ ಸುಖ…

ಮಣ್ಣಿನ ವಾಸನೆ ಏನೇನೋ ಹೇಳಲಿಕ್ಕೆ ಪ್ರಾರಂಭಿಸುತ್ತಾರೆ.

ನಮ್ಮಂಥೋರು ಮಾತ್ರ.. ಹಾಳಾದ ಮಳೆ ಈಗಲೇ ಬರಬೇಕೇ…ಆಫೀಸು ಸೇರಿದ ಮೇಲಾದ್ರೂ ಬರಬಹುದಿತ್ತು. ಛೇ ಎಲ್ಲಾ ಒದ್ದೆ ಆಯ್ದು ಅಂತ ಅನವತ್ತು ಕೊಳ್ಳುತ್ತೇವೆ…

ಎಲ್ಲಾ ಅವರವರ ಭಾವಕ್ಕೆ…(ಅಕ್ಕಂಗಿಲ್ಲ)

‍ಲೇಖಕರು G

20 April, 2011

1 Comment

  1. Vivek Nagaraj

    nice comment on yesterday rain

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading