ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬುದ್ಧ ವಿಷ್ಣುವಿನ ಒಂದು ಅವತಾರವಾ ?

7 ನೇ ತರಗತಿ ಸಂಸ್ಕೃತ ಪಠ್ಯದಲ್ಲಿ ಮತ್ತೊಂದು ಹೊಸ ಅವತಾರ

ವಿಚಾರವಾದಿ ವಿಶ್ವಮಾನವ ವೇದಿಕೆ ಯಿಂದ ಆರಿಸಿದ್ದು

ಜಯರಾಂ ಅವರ ಮೂಲಕ

ಕರ್ನಾಟಕ ಸರ್ಕಾರ 7 ನೇ ತರಗತಿ

ಸಂಸ್ಕೃತ ಪಠ್ಯದಲ್ಲಿ

ಕೊಟ್ಟಿರುವ ವಿವರಣೆಯಂತೆ

ಬುದ್ಧ ವಿಷ್ಣುವಿನ ಒಂದು ಅವತಾರವಂತೆ…

ಇದು ಎಷ್ಟು ಸರಿ???

13418972_1589801844646136_3382564024778050777_n

13419145_1589801834646137_4393258388415563154_n

13445294_1589801827979471_1178833897204553402_n
BUT …The Agni Purana[16/1-3] and Vishnu Purana[18/13-18] refer to Buddha as an embodiment of Grand Deception (māyamohasvarup) and that he deluded the people from the Vedic Religion. His path is a sure ticket to hell.

‍ಲೇಖಕರು Admin

16 June, 2016

1 Comment

  1. ಉದಯಕುಮಾರ ಹಬ್ಬು

    ಬುದ್ಧನ ತಾತ್ವಿಕತೆಯಿಂದ ನಲುಗಿ ಹೋದ ಸನಾತನ ಧರ್ಮಕ್ಕೆ ಬುದ್ಧನಿಂದ ಬಿಡುಗಡೆ ಬೇಕಿತ್ತು. ದೃಷ್ಟಿವಾದಗಳಲ್ಲಿ ಹೂತುಹೋದ ಸನಾತನಿಗಳು ಬೌದ್ಧತತ್ವಗಳಿಂದ ತತ್ತರಿಸಿಹೋಗಿದ್ದರು. ಬೌದ್ಧ ಧರ್ಮ ಎಲ್ಲವನ್ನೂ ಯೋಚಿಸಿ ನಿರ್ಧಾರಕ್ಕೆ ಬರುವಂತೆ ಸೂಚಿಸುತ್ತದೆ. ಸನಾತನ ಧರ್ಮ ಎಲ್ಲವನ್ನೂ ನಂಬುವಂತೆ ಪ್ರಶ್ನಿಸದೆ ನಂಬುವಂತೆ ಆದೇಶಿಸುತ್ತದೆ. ಬೌದ್ಧ ತತ್ವಗಳನ್ನು ಹೇಗಾದರೂ ಮಾಡಿ ನಿವಾರಿಸಿಕೊಳ್ಳಬೇಕು ಎಂದು ಬುದ್ಧನನ್ನು ಅವತಾರ ಪುರುಷನನ್ನಾಗಿ ಮಾಡಿ ಆ ತತ್ವಗಳನ್ನು ಆಪೋಷಣೆಗೈದಿರಬೇಕು. ಇದು ಬಹುಶಃ ಬೌದ್ಧ ಅವತಾರದ ಇತಿಹಾಸ ಇದ್ದಿರಬೇಕು. ಇದಕ್ಕಿಂತ ಭಿನ್ನ ವಿವರಣೆ ನನಗೆ ತೋಚದು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading