ಇಂದಿನಿಂದ ಮೂರು ದಿನಗಳ ಕಾಲ ರವೀಂದ್ರ ಕಲಾಕ್ಷೇತ್ರದಲ್ಲಿ ಬಿ ವಿ ಕಾರಂತರ ನೆನಪಿನಲ್ಲಿ ರಂಗೋತ್ಸವ

ಕಾರ್ಯಕ್ರಮದ ವಿವರಗಳು ಹೀಗಿವೆ :
ಶುಕ್ರವಾರ

5 pm ”ಛಾಯಾ ಚಿತ್ರ ಪ್ರದರ್ಶನ”
5.30pm ”ಸಾಕ್ಷ್ಯ ಚಿತ್ರ ಪ್ರದರ್ಶನ”
6pm ”ನಾಟಕೋತ್ಸವ”
6.30pm ‘ ಗೋಕುಲ ನಿರ್ಗಮನ”
ಶನಿವಾರ

6.30 pm ”ಕತ್ತಲೆ ಬೆಳಕು”
ಭಾನುವಾರ
10 am to 5 pm- ”ವಿಚಾರ ಗೋಷ್ಠಿ”
6pm- ನಾಟಕೋತ್ಸವ
6.30pm- ”ಸಮಾರೋಪ ಸಮಾರಂಭ”
7pm- “ಸತ್ತವರ ನೆರಳು”





0 Comments