
ನೂಪುರಭ್ರಮರಿಯು ತನ್ನ ದಶಮಾನೋತ್ಸವ ಪೂರ್ಣತೆಯ ಸಂಭ್ರಮದಲ್ಲಿ ‘ಕಲಾಗೌರಿ’ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿರುವ
ನೃತ್ಯಾಧ್ಯಯನದ್ವಾರಾ ಶಿವಾರಾಧನೆ ರಾಜ್ಯಮಟ್ಟದ ನೃತ್ಯಸಂಶೋಧನಾ ವಿಚಾರಸಂಕಿರಣ
ಶಾಸ್ತ್ರಾನ್ವಯದ ಪ್ರಯೋಗದೃಷ್ಟಿಯತ್ತ ನೃತ್ಯಚಿಂತನ
ಮಂಡನಕಾರರು :
ಅನುಪಮಾ ಜಯಸಿಂಹ – ಅಡವುಗಳ ಸಂಸ್ಕೃತ ಆಧಾರದ ಕುರಿತು
ರಂಜನಾ ನಾಗರಾಜ್ – ಅಡವು ಮತ್ತು ಹಸ್ತಮುದ್ರೆಗಳ ಸಾಂಜ್ಞಿಕ ವಿನ್ಯಾಸದ ಕುರಿತು
ಮಧುಲಿಕಾ ಶ್ರೀವತ್ಸ- ನಾಯಿಕೆಯರ ನೃತ್ಯಸಾಹಿತ್ಯಗಳಲ್ಲಿ ನಾಯPಭಾವದ ಪಾತ್ರದ ಕುರಿತು
ದೀಪ್ತಿಶ್ರೀ ಭಟ್ – ನೃತ್ಯ ಮತ್ತು ನಾಟಕಗಳಲ್ಲಿ ಸಖಿಯರ ಕರ್ತವ್ಯ ಮತ್ತು ವರ್ಗೀಕರಣದ ಕುರಿತು
೪.೧೫ರಿಂದ ಸಂವಾದ : ಅಲರಿಪ್ಪು- ನೂತನ ದೃಷ್ಟಿ ಮತ್ತು ಪ್ರಾಯೋಗಿಕ ಸವಾಲುಗಳು
೫ಗಂಟೆಗೆ : ವಿಶೇಷ ಉಪನ್ಯಾಸ- ಶ್ರೀ ಅರ್ಜುನ್ ಭಾರಧ್ವಾಜ್, ವಿದ್ವಾಂಸರು ಮತ್ತು ಸಹಾಯಕ ಪ್ರಾಧ್ಯಾಪಕರು- ಅಮೃತ ವಿಶ್ವವಿದ್ಯಾನಿಲಯ-
ವಿಷಯ : ಗ್ರೀಕ್ ಮತ್ತು ಭಾರತದ ಕಲೆ ಹಾಗೂ ಅಲಂಕಾರಶಾಸ್ತ್ರದ ಬಂಧುತ್ವ- ಸಮನ್ವಯತೆ
ಸಂಜೆ ೬ ಗಂಟೆಗೆ : ವಿಚಾರಸಂಕಿರಣದ ಅಧ್ಯಕ್ಷ ವಿದ್ವಾಂಸರಿಂದ ಪ್ರತಿಕ್ರಿಯೆ
ನೂಪುರ ಭ್ರಮರಿ- ದಶವರ್ಷ ವಿಶೇಷ- ಆನ್ಲೈನ್ ಸಂಶೋಧನಾ ನಿಯತಕಾಲಿಕೆಯ ಸಮಗ್ರ ಆವೃತ್ತಿ ಅನಾವರಣ
ಸನ್ಮಾನ-ಬಿರುದು ಪ್ರದಾನ –
ಕೆ.ಎನ್ ಅನಂತರಾಮಯ್ಯ- ಹಿರಿಯ ಆಯೋಜಕರು, ಬಿಟಿಎಂ ಕಲ್ಚರಲ್ ಅಕಾಡೆಮಿ,ಬೆಂಗಳೂರು ಇವರಿಗೆ- ‘ಕಲಾಯೋಜನಕೌಶಿಕ’ ಎಂಬ ಬಿರುದನ್ನಿತ್ತು
ಸುಬ್ಬುಕೃಷ್ಣ – ಸಹೃದಯೀ ಪ್ರೇಕ್ಷಕ ಮತ್ತು ಬರೆಹಗಾರ, ಸಂಘಟಕರು, ಕೃಷ್ಣಕಲಾಕೇಂದ್ರ, ಬೆಂಗಳೂರು ಇವರಿಗೆ- ‘ಸಹೃದಯ ಸದ್ರತ್ನ’ ಎಂಬ ಬಿರುದನ್ನಿತ್ತು
ನಮ್ಮೊಂದಿಗೆ…
ಘನ ಉಪಸ್ಥಿತಿ : ನಾಡಿನ ಬಹುಶ್ರುತ ವಿದ್ವಾಂಸರೂ, ನೂಪುರ ಭ್ರಮರಿ ಸಂಸ್ಥೆಯ ಮಾರ್ಗದರ್ಶಕರೂ ಆಗಿರುವ ಸನ್ಮಾನ್ಯ ಶತಾವಧಾನಿ ಡಾ. ಆರ್. ಗಣೇಶ್,
‘ವಿಮರ್ಶಾ ವಾಙ್ಮಯಿ’, ಹಿರಿಯ ರಂಗಕರ್ಮಿ, ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ
ದಿನಾಂಕ : ಫೆಬ್ರವರಿ ೧೩, ೨೦೧೮
ಮಧ್ಯಾಹ್ನ ೧.೩೦ರಿಂದ ಸಂಜೆ ೮ ಗಂಟೆಯ ವರೆಗೆ
ಸ್ಥಳ : ಕಲಾಗೌರೀ ಸಭಾಂಗಣ, ‘ಶ್ರೀ ಸಾಯಿ ಗೌರೀ’ ಅಪಾರ್ಟ್ಮೆಂಟ್ ಮಹಡಿ, ನಂ. 68(29), ೨ನೇ ಅಡ್ಡರಸ್ತೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮುಖ್ಯರಸ್ತೆ, ಗವಿಪುರಂ ಬಡಾವಣೆ, ಬಸವನಗುಡಿ, ಬೆಂಗಳೂರು.೧೯






0 Comments