ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನರೇಶ ಮಯ್ಯ ನಾಟಕ

ಕರ್ನಾಟಕ ನಾಟಕ ಅಕಾಡೆಮಿ ಪ್ರಾಯೋಜಿಸಿರುವ ಒಂದು ತಿಂಗಳ ನಾಟಕ ಕಮ್ಮಟ

ಸ್ಥಳೀಯ ಆಯೋಜನೆ: ಬಂಜಾರ ಸಾಂಸ್ಕೃತಿಕ ಟ್ರಸ್ಟ್ , ಅಮ್ಮನಪುರ , ರೇವಣಸಿದ್ದೇಶ್ವರ ಬೆಟ್ಟ, ಅವ್ವೇರಹಳ್ಳಿ, ರಾಮನಗರ ಜಿಲ್ಲೆ

ತಂಡ:ಬಂಜಾರ ಸಾಂಸ್ಕೃತಿಕ ಟ್ರಸ್ಟ್ , ಅಮ್ಮನಪುರ.

ಶಿಬಿರದ ಸಮಾರೋಪ ಸಮಾರಂಭ ಸ್ಥಳ; ಶಿವಶಕ್ತಿ ಮಂದಿರ , ರೇವಣ ಸಿದ್ದೇಶ್ವರ ಬೆಟ್ಟ, ಅವ್ವೇರಹಳ್ಳಿ, ರಾಮನಗರ ಸಂಜೆ: ೫.೩೦ಕ್ಕೆ ಉಪಸ್ಥಿತರಿರುವ ಗಣ್ಯರು ರಾಜು- ಮಾನ್ಯ ಶಾಸಕರು, ರಾಮನಗರ ಕ್ಷೇತ್ರ ಮಾಲತಿ ಸುಧೀರ್ – ಅಧ್ಯಕ್ಷರು,ಕರ್ನಾಟಕ ನಾಟಕ ಅಕಾಡೆಮಿ ದೇವರಾಜು- ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಮನಗರ ಡಾ. ಕಾಂತರಾಜ್ – ರಂಗಪೋಷಕರು ಭೈರ್ನಳ್ಳಿ ಶಿವರಾಂ – ರಂಗ ನಿರ್ದೇಶಕರು ಮಂಜುಳಾ ಮಯ್ಯ – ರಂಗ ನಿರ್ದೇಶಕರು ಸುರ್ಯಕುಮಾರ್ – ಮುಖಂಡರು, ಅಮ್ಮನಪುರ ಚಿಕ್ಕ ಕೆಂಪಣ್ಣ – ಮುಖಂಡರು ಅವ್ವೇರಹಳ್ಳಿ  

ಶಿಬಿರದಲ್ಲಿ ತಯಾರಾದ ನಾಟಕ ಪ್ರದರ್ಶನ

ದೇವನೂರು ಮಹಾದೇವ ಅವರ ಕಥೆ ಆಧರಿಸಿದ

ಒಡಲಾಳ

ರಂಗರೂಪ: ಸಿ.ಜಿ.ಕೃಷ್ಣಸ್ವಾಮಿ

ನಿರ್ದೇಶನ-ಸಂಗೀತ ವಿನ್ಯಾಸ ; ನರೇಶ ಮಯ್ಯ

ವಿನ್ಯಾಸ; ಎಂ.ಸಿ.ನಾಗರಾಜು

ದಿನಾಂಕ: ಜುಲೈ ೭ ಸಂಜೆ ೭ ಗಂಟೆಗೆ

ಸ್ಥಳ; ಶಿವಶಕ್ತಿ ಮಂದಿರ , ರೇವಣ ಸಿದ್ದೇಶ್ವರ ಬೆಟ್ಟ, ಅವ್ವೇರಹಳ್ಳಿ, ರಾಮನಗರ ಜಿಲ್ಲೆ

]]>

‍ಲೇಖಕರು G

6 July, 2012

3 Comments

  1. D.RAVI VARMA

    ಒಡಲಾಳ’ ಸಿ ಜಿ,ಕೆ ಯವರ ಅತ್ಯತ್ತಮ ನಾಟಕ, ಸಾಕವ್ವನ ಪಾತ್ರದಲ್ಲಿ ಉಮಾಶ್ರೀ ಯನ್ನು ತಂದು ಅವರಲ್ಲಿರುವ ನಟನಾ ಸಾಮರ್ಥ್ಯವನ್ನು ಪುರ್ಣರೂಪದಲ್ಲಿ. ಬಳಸಿ ಇಡೀ ನಾಟಕ ಸಿ,ಜಿ,ಕೆ ನಿರ್ದೇಶನದಲ್ಲಿ ಅತ್ಯಂತ ಹೃದಯಂಗಮವಾಗಿ ಬಂದಿತ್ತು
    ನಾನಿನ್ನು ಆ ನಾಟಕದ ಕ್ಸನಗಳನ್ನು ಆ ಸನ್ನಿವೇಶಗಳನ್ನು ಮರೆತಿಲ್ಲ.
    ನಿಮ್ಮ ನಾಟಕಕ್ಕೆ ಶುಭಾಶಯಗಳು
    ರವಿ ವರ್ಮ ಹೊಸಪೇಟೆ

  2. Gopal Wajapeyi

    ನಿಮ್ಮ ಪ್ರಯತ್ನಕ್ಕೆ ನನ್ನದೂ ಸಾಥ್ ಇದೆ ನರೇಶ್.
    ಶುಭವಾಗಲಿ.

  3. naresh mayya

    thank you sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading