ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತುಷಾರದ ‘ಕೇಳು ಸಖಿ’ಗೆ ವೇದಿಕೆ ಸಜ್ಜಾಯ್ತು

‘ತುಷಾರ’ ಮಾಸಪತ್ರಿಕೆ ಕುಂದಾಪುರದಲ್ಲಿ ಎರಡು ದಿನಗಳ ಲೇಖಕಿಯರ ಅಧ್ಯಯನ ಕೂಟವನ್ನು ಹಮ್ಮಿಕೊಂಡಿದೆ.

‘ಕೇಳು ಸಖಿ’ ಹೆಸರಿನ ಈ ಶಿಬಿರದ ಸಂಚಾಲಕರು ಖ್ಯಾತ ಲೇಖಕಿಯರಾದ ವೈದೇಹಿ ಹಾಗೂ ಭುವನೇಶ್ವರಿ ಹೆಗಡೆ 

ನಾಳೆ ತುಷಾರ ಹಮ್ಮಿಕೊಂಡಿದ್ದ ಕಥಾ ಸ್ಪರ್ಧೆಯ ಬಹುಮಾನ ವಿತರಣೆ ಸಹಾ ಇದೆ.

ಕಡಲ ತಡಿಯಲ್ಲಿ ಜರುಗುತ್ತಿರುವ ಈ ವಿಶೇಷ ಶಿಬಿರದ ಫರ್ಸ್ಟ್ ಲುಕ್ ಹೀಗಿದೆ.

ರೇಣುಕಾ ರಮಾನಂದ ಅವರ ಕ್ಯಾಮೆರಾ ಕಣ್ಣಿನಿಂದ 

‍ಲೇಖಕರು avadhi

22 November, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading