ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಛಂದ’ವಾದ ಶಕುಂತಳಾ

ಸ್ನೇಹಿತರೆ,

ಬಹುದಿನಗಳಿಂದ ಗುರುಪ್ರಸಾದ ಕಾಗಿನೆಲೆಯವರ ಶಕುಂತಳಾ ಮತ್ತು ದತ್ತಾತ್ರಿ ಎಂ ಆರ್ ರವರ ಪೂರ್ವ-ಪಶ್ಚಿಮ ಪುಸ್ತಕಗಳು ಲಭ್ಯವಿರಲಿಲ್ಲ. ಈಗ ಅವು ಮರುಮುದ್ರಣಗೊಂಡಿವೆ ಮತ್ತು www.flipkart.com ನಲ್ಲಿ ಹಾಗೂ ಪ್ರಮುಖ ಪುಸ್ತಕದ ಅಂಗಡಿಗಳಲ್ಲಿ ಲಭ್ಯ. ಶಕುಂತಳಾದ ಹೊಸ ಮುಖಪುಟವನ್ನು ನಿಮಗಾಗಿ ಇಲ್ಲಿ ಲಗತ್ತಿಸಿದ್ದೇನೆ. ವಿನಯಕುಮಾರ ಸಾಯನ ವಿನ್ಯಾಸ. ಹೇಗಿದೆ?

vasudhendra

 

‍ಲೇಖಕರು G

2 February, 2012

4 Comments

  1. malathi S

    cover page soooper!!!
    🙂
    malathi S

  2. ಸುಧಾ ಚಿದಾನಂದಗೌಡ.

    ಹೊಸ ಥರ, ಛಂದವಾಗಿದೆ.

  3. raghu

    very nice cover saaya
    ~apara

  4. lalitha siddabasavaiah

    ಚೆಂದವಾಗಿದೆ, ವಸುಧೇಂದ್ರ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading