ಕನ್ನಡ ಚಿತ್ರರಂಗ ಮಲೆಯಾಳಂ ಚಿತ್ರರಂಗಕ್ಕಿಂತ ೧೦೦ ವರ್ಷದಸ್ತು ಹಿಂದೆ ಉಳಿದಿದೆ, ಹಾಗಂತ ಕನ್ನಡದಲ್ಲಿ ಕಥೆಗಳಿಲ್ಲ,ನಿರ್ದೇಶಕರಿಲ್ಲ,ಉತ್ತಮ ನಟರಿಲ್ಲ ಅನ್ನೋ ಅರ್ಥವಲ್ಲ, ಅವರೆಲ್ಲರನ್ನು ಸರಿಯಾಗಿ ಉಪಯೋಗಿಸುವ ನಿರ್ಮಾಪಕರಿಲ್ ಅಸ್ತೆ. ಏತನ್ಮದ್ಯೆ ಕಾಸರವಳ್ಳಿ,ಕಾರ್ನಾಡ್,ಕಾರಂತರು,ಕಂಬಾರರು ಲಂಕೇಶರು .ಸುರೇಶ್,ನಾಗಾಭರಣ,ಸತ್ಯು , ನಾಗತಿಹಳ್ಳಿ,ಕವಿತಾ ಲಂಕೇಶ್, ಬರಗೂರು,
ಹೀಗೆ,ಹೀಗೆ, ಇತ್ತೀಚಿಗೆ ಸುಮನಾ ಕಿತ್ತುರ್ ಇನ್ನು ಹಲವರು , ಒಂದು ಹೊಸ ಆಲೋಚನೆ, ಒಂದು ಪ್ರಯತ್ನ, ಹೊಸ ಚಿಂತನೆ ಮಾಡಿ ಸಿನೆಮಾ ಲೋಕದ ವಿಸ್ತಾರಾಕ್ಕೆ ಒಂದು ಹೊಸ ಛಾಪು ತರುವ ಹಾದಿಯಲ್ಲಿದ್ದಾರೆ. ಈಗ ಕನ್ನಡ ಘಟಶ್ರಾದ್ಧ,ಕುಭಿ ಮತ್ತು ಇಯಾಲ ಸಿ,ದಿ ಆಗಿ ಹೊರಬರುತ್ತಿರುವುದು, ನಿಜಕ್ಕೂ ಹರ್ಷದ ಸಂಗತಿ, ಇದೆ ಹುರುಪಿನಲ್ಲಿ ಕನ್ನಡ ಎಲ್ಲ sresta ಮಟ್ಟದ ಸಿನಿಮಾಗಳು ಸಿ ದಿ ಯಾಗಿ ಹೊರಹೊಮ್ಮಿ, ಕನ್ನಡ ಪ್ರೇಕ್ಷಕರ manamuttali .. ನಿಮಗೆ ಅಭಿನಂದನೆಗಳು .
ರವಿ ವರ್ಮ ಹೊಸಪೇಟೆ
Loading...
SunilHH
on 29 August, 2012 at 11:14 AM
ಬಹಳ ದಿನಗಳಿಂದ ಹುಡುಕುತಿದ “ಗುಡ್ಡದ ಭೂತ” DVD ಸಿಗುವಂತೆ ಮಾಡಿದವರಿಗೆ ಧನ್ಯವಾದಗಳು
ಕನ್ನಡ ಚಿತ್ರರಂಗ ಮಲೆಯಾಳಂ ಚಿತ್ರರಂಗಕ್ಕಿಂತ ೧೦೦ ವರ್ಷದಸ್ತು ಹಿಂದೆ ಉಳಿದಿದೆ, ಹಾಗಂತ ಕನ್ನಡದಲ್ಲಿ ಕಥೆಗಳಿಲ್ಲ,ನಿರ್ದೇಶಕರಿಲ್ಲ,ಉತ್ತಮ ನಟರಿಲ್ಲ ಅನ್ನೋ ಅರ್ಥವಲ್ಲ, ಅವರೆಲ್ಲರನ್ನು ಸರಿಯಾಗಿ ಉಪಯೋಗಿಸುವ ನಿರ್ಮಾಪಕರಿಲ್ ಅಸ್ತೆ. ಏತನ್ಮದ್ಯೆ ಕಾಸರವಳ್ಳಿ,ಕಾರ್ನಾಡ್,ಕಾರಂತರು,ಕಂಬಾರರು ಲಂಕೇಶರು .ಸುರೇಶ್,ನಾಗಾಭರಣ,ಸತ್ಯು , ನಾಗತಿಹಳ್ಳಿ,ಕವಿತಾ ಲಂಕೇಶ್, ಬರಗೂರು,
ಹೀಗೆ,ಹೀಗೆ, ಇತ್ತೀಚಿಗೆ ಸುಮನಾ ಕಿತ್ತುರ್ ಇನ್ನು ಹಲವರು , ಒಂದು ಹೊಸ ಆಲೋಚನೆ, ಒಂದು ಪ್ರಯತ್ನ, ಹೊಸ ಚಿಂತನೆ ಮಾಡಿ ಸಿನೆಮಾ ಲೋಕದ ವಿಸ್ತಾರಾಕ್ಕೆ ಒಂದು ಹೊಸ ಛಾಪು ತರುವ ಹಾದಿಯಲ್ಲಿದ್ದಾರೆ. ಈಗ ಕನ್ನಡ ಘಟಶ್ರಾದ್ಧ,ಕುಭಿ ಮತ್ತು ಇಯಾಲ ಸಿ,ದಿ ಆಗಿ ಹೊರಬರುತ್ತಿರುವುದು, ನಿಜಕ್ಕೂ ಹರ್ಷದ ಸಂಗತಿ, ಇದೆ ಹುರುಪಿನಲ್ಲಿ ಕನ್ನಡ ಎಲ್ಲ sresta ಮಟ್ಟದ ಸಿನಿಮಾಗಳು ಸಿ ದಿ ಯಾಗಿ ಹೊರಹೊಮ್ಮಿ, ಕನ್ನಡ ಪ್ರೇಕ್ಷಕರ manamuttali .. ನಿಮಗೆ ಅಭಿನಂದನೆಗಳು .
ರವಿ ವರ್ಮ ಹೊಸಪೇಟೆ
ಬಹಳ ದಿನಗಳಿಂದ ಹುಡುಕುತಿದ “ಗುಡ್ಡದ ಭೂತ” DVD ಸಿಗುವಂತೆ ಮಾಡಿದವರಿಗೆ ಧನ್ಯವಾದಗಳು