ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ ವೆಂ ಹೊಸ ನಾಟಕ

ಪ್ರಿಯರೆ,

ಪ್ರೊ. ಕ. ವೆಂ. ರಾಜಗೋಪಾಲ ಅವರ ಹೊಸ ನಾಟಕ *ಸರ್ದಾರ್ ಭಗತ್ ಸಿಂಗ್ ವಿಚಾರಣೆ* – ಇದರ ವಾಚನ

ಶ್ರೀಮತಿ ಎನ್  . ಮಂಗಳ ಅವರ ತಂಡದಿಂದ.

ದಿನಾಂಕ : 11.06.2011, ಶನಿವಾರ, ಮಧ್ಯಾಹ್ನ 3.30 ಗಂಟೆಗೆ

ಸ್ಥಳ : *ಹೊಸತು* ಕಚೇರಿ, ನವಕರ್ನಾಟಕ ಪ್ರಕಾಶನ, ಎಂಬೆಸಿ ಸೆಂಟರ್, ಶಿವಾನಂದ ವೃತ್ತದ ಬಳಿ,

ಬೆಂಗಳೂರು (ಫೋನ್ : 30578029 )

 

ನೀವು ದಯವಿಟ್ಟು ಬನ್ನಿ.

ಜಿ. ರಾಮಕೃಷ್ಣ

ಸಂಪಾದಕ ‘ಹೊಸತು’

 

‍ಲೇಖಕರು G

5 June, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading