ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಪ್ಪಳಿಯಲ್ಲಿ ಕಾವ್ಯಕಮ್ಮಟ

ಇವತ್ತಿನ ಹೊಸತಲೆಮಾರಿನ ಸಮುದಾಯ ತನ್ನೆಲ್ಲ ತುಡಿತಗಳನ್ನು ಕಾವ್ಯದಮೂಲಕ ಹೊರಹಾಕಲು ಯತ್ನಿಸುತ್ತಿದೆ.ತನ್ಮೂಲಕ ವರ್ತಮಾನದ ತಲ್ಲಣಗಳಿಗೆ ಸ್ಪಂಧಿಸುತ್ತಾ ಸಾಹಿತ್ಯ- ಕಾವ್ಯವನ್ನು ಕಟ್ಟುವ ಕೆಲಸ ಮಾಡುತ್ತಿದೆ.ಇದೇ ಸಮಯದಲ್ಲಿ ಈ ರೀತಿಯ ಹೊಸಪೀಳಿಗೆಯ ಕಾವ್ಯದ ಕಲಿಕೆಯಲ್ಲಿ ಆಸಕ್ತರಾದ ಸಮಾನ ಮನಸ್ಕರು ಸೇರಿಕೊಂಡು ‘ಕಾವ್ಯಕಮ್ಮಟ’ ಒಂದನ್ನು ಕುಪ್ಪಳಿ ಕವಿಮನೆಯ ಬಳಿ ‘ಶತಮಾನೋತ್ಸವ ಭವನದಲ್ಲಿ ‘ ಏರ್ಪಡಿಸಿದ್ದಾರೆ.ಜನವರಿ 31, ಫೆಬ್ರವರಿ 1, 2 ರವರೆಗೆ 3 ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಭಾಷಣಗಳ ಬದಲು ಹಿರಿಯ – ಸಮಕಾಲೀನ ಕವಿ- ಕವಯಿತ್ರಿಯರೊಂದಿಗೆ ಸಂವಾದಗಳ ಮೂಲಕ ಕಾವ್ಯದ ಕುರಿತಾದ ಚರ್ಚೆ,ಪರಿಚಯಗಳನ್ನು ಸಾದರಪಡಿಸುವ ಆಶಯ ಇಟ್ಟುಕೊಂಡಿದ್ದಾರೆ.
ಪ್ರವೇಶ ದರ 500 ರೂ.
ವಿವರಗಳಿಗೆ : ಬೇಲೂರು ರಘುನಂದನ್ ಫೋ ನಂ: 9035051982
ಸತೀಶ್.ಆರ್.ಬೆಂಗಳೂರು ಫೋ.ನಂ: 9035611068
 
 

‍ಲೇಖಕರು G

11 January, 2014

3 Comments

  1. h a patil

    – yuva kaavya kammat sari, aadare aasakta vrudharu bhagavahisa bahude ? ennuv prashne.

    • Anonymous

      baagavahisabahudhu…kanditha

  2. Rajendra Prasad

    Agathya Banni.. Patil sir 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading