ಪ್ರಸನ್ನ ಅವರ ಕನಸಿನ ಕೂಸು ‘ದೇಸಿ’ ರೂಪಿಸಿದ ಉತ್ಪನ್ನಗಳನ್ನು ಪ್ರಚಾರ ಮಾಡುವುದು ಅದನ್ನು ಹೆಚ್ಚು ಜನ ಬಳಸುವಂತೆ ಮಾಡುವುದು ನಮ್ಮ ಕರ್ತವ್ಯ ಎಂದು ‘ಅವಧಿ’ ಭಾವಿಸಿದೆ. ಹಾಗೆಯೇ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವವರು ಜಯಂತಿ ಅವರು. ಹಲವಾರು ವರ್ಷಗಳಿಂದ ಮಹಿಳಾ ದಿರಿಸಿಗೆ ಸಂಬಂಧಪಟ್ಟಂತೆ ದೇಸಿ ಪ್ರಯೋಗ ನಡೆಸಿರುವವರು. ಜಿ ಎಸ್ ಶಿವರುದ್ರಪ್ಪ ಅವರ ಮಗಳು, ಕೆ ಮರಳುಸಿದ್ಧಪ್ಪ ಅವರ ಪತ್ನಿ, ಚೈತನ್ಯ ಕರೆಹಳ್ಳಿ ಅವರ ತಾಯಿ ಎನ್ನುವ ಪರಿಚಯ ಅವರಿಗೆ ಅಗತ್ಯವಿಲ್ಲ ಎನ್ನುವಷ್ಟು ಮಹಿಳಾ ಉಡುಪುಗಳಲ್ಲಿ ದೇಸಿತನ, ನಾವೀನ್ಯತೆ ತಂದವರು. ಅದರ ಪ್ರಚಾರ ಮಾಡುವುದೂ ನಮ್ಮ ಕರ್ತವ್ಯ ಎಂದು ಭಾವಿಸಿದ್ದೇವೆ. ಬಹುಷಃ ನಾವು ಅವರ ಅಥವಾ ಅವರ ಸಾಹಸದ ಪರಿಚಯ ನೀಡಿದ್ದಿದ್ದರೆ ಗೊಂದಲ ಇರುತ್ತಿರಲಿಲ್ಲ ಎಂದು ಭಾವಿಸಿದ್ದೇವೆ.
Loading...
D.RAVI VARMA
on 18 August, 2012 at 8:36 AM
ಸರ್. ದಯವಿಟ್ಟು ಕ್ಷಮಿಸಿ .ನನಗೆ ಇದು ಪ್ರಸನ್ನ ಅವರ ದೇಸಿ ಉತ್ಪನ್ನಗಳು ಎಂದು ತಿಳಿದಿರಲಿಲ್ಲ. ಹಿಂದೊಮ್ಮೆ ನಾನು ಅವರ ಉತ್ಪನ್ನಗಳನ್ನು ಹಂಪಿ utsavadalli taresi maaralu vyvaste maadidde, ಈ ಅನನ್ಯದ ಹಿಂದಿರುವ ಶಕ್ತಿ ,ಅವರ ಕಾಳಜಿ ,ಬದ್ದತೆ ತಿಳಿಯದೆ ನಾನು ಬರೆದಿದ್ದಕ್ಕೆ ಕ್ಷಮೆ ಯಾಚಿಸುವೆ, ಹಾಗೆ ಅವರು ಸಿದ್ಧವಾದರೆ ಇಲ್ಲಿ ಹೊಸಪೇಟೆಯಲ್ಲಿ ಕೂಡ ಅವರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಟಕ್ಕೆ vyavaste maadikodonaa ,ಅವರ ಈ kriyaasheela kelasakke nanna hrutpurvaka abinandanegalu. ಹಾಗು ನಿಮ್ಮ ಸಮಯೋಚಿತ ,ಸೂಚನೆ ಗು ವಂದನೆಗಳು
ರವಿ ವರ್ಮ ಹೊಸಪೇಟೆ
Loading...
guDDa
on 19 August, 2012 at 2:06 PM
ದೇಸೀ ಉತ್ಪನ್ನಗಳ ಜಾಹೀರಾತಿನಲ್ಲಿ ಕನ್ನಡ *ಪರದೇಸಿ*ಯಾದದ್ದು ಬೇಜಾರು.. ಮುಂದಿನ ಸಲವಾದರೂ ಜಾಹೀರಾತಿನಲ್ಲಿ ವಿದೇಶಿ ಭಾಷೆಯ ಜೊತೆಗೆ ದೇಸಿ ಕನ್ನಡಕ್ಕೂ ಒಂಚೂರು ಜಾಗ ಕೊಟ್ರೆ ಸಂತೋಷ…
nanage avadyalli saree jahiiraatu nodali ista paduvudila
ಪ್ರಸನ್ನ ಅವರ ಕನಸಿನ ಕೂಸು ‘ದೇಸಿ’ ರೂಪಿಸಿದ ಉತ್ಪನ್ನಗಳನ್ನು ಪ್ರಚಾರ ಮಾಡುವುದು ಅದನ್ನು ಹೆಚ್ಚು ಜನ ಬಳಸುವಂತೆ ಮಾಡುವುದು ನಮ್ಮ ಕರ್ತವ್ಯ ಎಂದು ‘ಅವಧಿ’ ಭಾವಿಸಿದೆ. ಹಾಗೆಯೇ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವವರು ಜಯಂತಿ ಅವರು. ಹಲವಾರು ವರ್ಷಗಳಿಂದ ಮಹಿಳಾ ದಿರಿಸಿಗೆ ಸಂಬಂಧಪಟ್ಟಂತೆ ದೇಸಿ ಪ್ರಯೋಗ ನಡೆಸಿರುವವರು. ಜಿ ಎಸ್ ಶಿವರುದ್ರಪ್ಪ ಅವರ ಮಗಳು, ಕೆ ಮರಳುಸಿದ್ಧಪ್ಪ ಅವರ ಪತ್ನಿ, ಚೈತನ್ಯ ಕರೆಹಳ್ಳಿ ಅವರ ತಾಯಿ ಎನ್ನುವ ಪರಿಚಯ ಅವರಿಗೆ ಅಗತ್ಯವಿಲ್ಲ ಎನ್ನುವಷ್ಟು ಮಹಿಳಾ ಉಡುಪುಗಳಲ್ಲಿ ದೇಸಿತನ, ನಾವೀನ್ಯತೆ ತಂದವರು. ಅದರ ಪ್ರಚಾರ ಮಾಡುವುದೂ ನಮ್ಮ ಕರ್ತವ್ಯ ಎಂದು ಭಾವಿಸಿದ್ದೇವೆ. ಬಹುಷಃ ನಾವು ಅವರ ಅಥವಾ ಅವರ ಸಾಹಸದ ಪರಿಚಯ ನೀಡಿದ್ದಿದ್ದರೆ ಗೊಂದಲ ಇರುತ್ತಿರಲಿಲ್ಲ ಎಂದು ಭಾವಿಸಿದ್ದೇವೆ.
ಸರ್. ದಯವಿಟ್ಟು ಕ್ಷಮಿಸಿ .ನನಗೆ ಇದು ಪ್ರಸನ್ನ ಅವರ ದೇಸಿ ಉತ್ಪನ್ನಗಳು ಎಂದು ತಿಳಿದಿರಲಿಲ್ಲ. ಹಿಂದೊಮ್ಮೆ ನಾನು ಅವರ ಉತ್ಪನ್ನಗಳನ್ನು ಹಂಪಿ utsavadalli taresi maaralu vyvaste maadidde, ಈ ಅನನ್ಯದ ಹಿಂದಿರುವ ಶಕ್ತಿ ,ಅವರ ಕಾಳಜಿ ,ಬದ್ದತೆ ತಿಳಿಯದೆ ನಾನು ಬರೆದಿದ್ದಕ್ಕೆ ಕ್ಷಮೆ ಯಾಚಿಸುವೆ, ಹಾಗೆ ಅವರು ಸಿದ್ಧವಾದರೆ ಇಲ್ಲಿ ಹೊಸಪೇಟೆಯಲ್ಲಿ ಕೂಡ ಅವರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಟಕ್ಕೆ vyavaste maadikodonaa ,ಅವರ ಈ kriyaasheela kelasakke nanna hrutpurvaka abinandanegalu. ಹಾಗು ನಿಮ್ಮ ಸಮಯೋಚಿತ ,ಸೂಚನೆ ಗು ವಂದನೆಗಳು
ರವಿ ವರ್ಮ ಹೊಸಪೇಟೆ
ದೇಸೀ ಉತ್ಪನ್ನಗಳ ಜಾಹೀರಾತಿನಲ್ಲಿ ಕನ್ನಡ *ಪರದೇಸಿ*ಯಾದದ್ದು ಬೇಜಾರು.. ಮುಂದಿನ ಸಲವಾದರೂ ಜಾಹೀರಾತಿನಲ್ಲಿ ವಿದೇಶಿ ಭಾಷೆಯ ಜೊತೆಗೆ ದೇಸಿ ಕನ್ನಡಕ್ಕೂ ಒಂಚೂರು ಜಾಗ ಕೊಟ್ರೆ ಸಂತೋಷ…
~ಗುಡ್ಡಪ್ಪ
*ಪರದೇಸಿ -> ಅನಾಥ.