ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಹಾ! ಆಕಾಶವಾಣಿ..

ಬೆಂಗಳೂರು ಆಕಾಶವಾಣಿ ಕೇಂದ್ರದವರು ಕೆಲವು ಸೊಗಸಾದ ಸಂದರ್ಶನಗಳ ಧ್ವನಿಮುದ್ರಿಕೆಗಳನ್ನು upload ಮಾಡಿದ್ದಾರೆ. ಆಸಕ್ತರು ಗಮನಿಸಿ.

https://youtu.be/PjUCnXZanwI
(ದ ರಾ ಬೇಂದ್ರೆಯವರಿಗೆ ಜ್ಞಾನ ಪೀಠ ಬಂದ ಸಂದರ್ಭದಲ್ಲಿ ಸಂದರ್ಶನ)

https://youtu.be/FiRuF-r59ZI
(ಕೆ ಎಸ್ ನರಸಿಂಹ ಸ್ವಾಮಿಗಳ ಸಂದರ್ಶನ ಕೀ.ರಂ. ನಾಗರಾಜ,ಶೂದ್ರ ಶ್ರೀನಿವಾಸ)

https://youtu.be/Ay8Fc0TfNVI
(ಕೆ ವಿ ಸುಬ್ಬಣ್ಣ ಸಂದರ್ಶನ -ಬಿ ವಿ ಕಾರಂತ್ ಮತ್ತು ಕಂಬಾರರಿಂದ ಮಾಗ್ಸಸ್ಸೇ ಪ್ರಶಸ್ತಿ ಬಂದ ಸಂದರ್ಭ)

https://youtu.be/KYBBBtwaJ7Q
(ಗೋರೂರು ರಾಮಸ್ವಾಮಿಗಳ ಸಂದರ್ಶನ ನಿಸಾರ್ ಅಹ್ಮದ್ ಅವರಿಂದ)

https://youtu.be/2Amaype4VNI
(ಗೋವಿಂದ ಪೈ ಗಳ ಸಂದರ್ಶನ)

https://youtu.be/X5PL2Ux0ioo
(ಶಿವರಾಮಕಾರಂತ ಮತ್ತು ವಿ ಕೃ ಗೋಕಾಕರ ಸಂದರ್ಶನ ಚೆನ್ನವೀರ ಕಣವಿಯವರಿಂದ)

https://youtu.be/9oYgd4YHtvc
(ಕುವೆಂಪು ಸಂದರ್ಶನ ಜವರೇಗೌಡರಿಂದ)

https://youtu.be/w16yvp34XDM
(ಗೋಪಾಲಕೃಷ್ಣಅಡಿಗರ ಸಂದರ್ಶನ – ಯು ಆರ್ ಅನಂತಮೂರ್ತಿ)

https://youtu.be/A5GRnC7_ItM
(ಯು ಆರ್ ಅನಂತಮೂರ್ತಿಯವರ ಸಂದರ್ಶನ)

https://youtu.be/xBRYC3TG8cU
(ಮಲ್ಲಿಕಾರ್ಜುನ ಮನ್ಸೂರರ ಸಂದರ್ಶನ)

https://youtu.be/OapTrVdLAXY
(ಹಿರಣ್ಣಯ್ಯ ಸಂದರ್ಶನ ಎಂ ಎಸ ಕೆ ಪ್ರಭು ಮತ್ತು ತಂಡ)

https://youtu.be/I86GMaiK2t0
(ಪುಟ್ಟಣ್ಣ ಕಣಗಾಲ್ ಸಂದರ್ಶನ)

https://youtu.be/rwDzEW457JQ
(ಡಾ ರಾಜಕುಮಾರ್ ಸಂದರ್ಶನ)

‍ಲೇಖಕರು Avadhi

19 November, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading