ನಮಸ್ಕಾರ.
ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಸ್ತಕವನ್ನು ಪಡೆಯಬೇಕೆಂದಿದ್ದೆ. ಅದೇ ದಿನ ಚೆನ್ನೈನ ವಿಚಾರ ಸಂಕಿರಣದಲ್ಲಿ ಭಾಗವಹಿಸಬೇಕಿರುವುದರಿಂದ ಕಾರ್ಯಕ್ರಮಕ್ಕೆ ಎಲ್ಲ ಒಳಿತನ್ನೂ ಹಾರೈಸುವೆ.
ಅತ್ರಿ ಮಾರಾಟ (೧೭-೩-೧೨) ನಿಲ್ಲಿಸುವುದನ್ನು ಕಾದು ನಿಮ್ಮ ಕಾದಂಬರಿ ಬಿಡುಗಡೆಗೆ ದಿನ ಹುಡುಕಿದ್ದೀರಿ! ಆದರೆ ಆರ್ಥಿಕ ವರ್ಷದ(೩೧-೩-೧೨) ಗೋಟಾಳೆಯಿಂದ ನಾನು ಬಿಡುಗಡೆ ಪಡೆಯದಂತೆಯೂ ನಡೆಸಿದ್ದೀರಿ ಎಂದು ದೂರುವ ಸ್ಥಿತಿ ನನ್ನದು. ಅವಕ್ಕೂ ಬಲವಾಗಿ, ಅದೇ ದಿನ ಸಂಜೆ ಮಂಗಳೂರಿನಲ್ಲೇ ನಮ್ಮ ಗೆಳೆಯರ ಕೂಟ ಮಂದ್ರ ಕಾದಂ-ಸಂಗೀತ ಆಯೋಜಿಸಿದ್ದನ್ನು ಬಿಟ್ಟು ಹೇಗೆ ಬರಲಿ? ಏನೇ ಇರಲಿ, (ಉಪಯೋಗಕ್ಕಿಲ್ಲದ) ನನ್ನ ಶುಭ ಹಾರೈಕೆಗಳಂತೂ ಅಮಿತವಿದೆ
ಅಶೋಕವರ್ಧನ
kadambari bidugadege e sandharbhadalli tamage aatmeeya shubhashayagalu
from , anil alalamath
karnataka kendreeya vishwavidyalaya, gulbarga
ಅವಧಿ ಮೂಲಕ ಆಹ್ವಾನ ನೀಡೀದ್ಡಕ್ಕೆ ಧನ್ಯವಾದಗಳು
ನಮಸ್ಕಾರ.
ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಸ್ತಕವನ್ನು ಪಡೆಯಬೇಕೆಂದಿದ್ದೆ. ಅದೇ ದಿನ ಚೆನ್ನೈನ ವಿಚಾರ ಸಂಕಿರಣದಲ್ಲಿ ಭಾಗವಹಿಸಬೇಕಿರುವುದರಿಂದ ಕಾರ್ಯಕ್ರಮಕ್ಕೆ ಎಲ್ಲ ಒಳಿತನ್ನೂ ಹಾರೈಸುವೆ.
ಅತ್ರಿ ಮಾರಾಟ (೧೭-೩-೧೨) ನಿಲ್ಲಿಸುವುದನ್ನು ಕಾದು ನಿಮ್ಮ ಕಾದಂಬರಿ ಬಿಡುಗಡೆಗೆ ದಿನ ಹುಡುಕಿದ್ದೀರಿ! ಆದರೆ ಆರ್ಥಿಕ ವರ್ಷದ(೩೧-೩-೧೨) ಗೋಟಾಳೆಯಿಂದ ನಾನು ಬಿಡುಗಡೆ ಪಡೆಯದಂತೆಯೂ ನಡೆಸಿದ್ದೀರಿ ಎಂದು ದೂರುವ ಸ್ಥಿತಿ ನನ್ನದು. ಅವಕ್ಕೂ ಬಲವಾಗಿ, ಅದೇ ದಿನ ಸಂಜೆ ಮಂಗಳೂರಿನಲ್ಲೇ ನಮ್ಮ ಗೆಳೆಯರ ಕೂಟ ಮಂದ್ರ ಕಾದಂ-ಸಂಗೀತ ಆಯೋಜಿಸಿದ್ದನ್ನು ಬಿಟ್ಟು ಹೇಗೆ ಬರಲಿ? ಏನೇ ಇರಲಿ, (ಉಪಯೋಗಕ್ಕಿಲ್ಲದ) ನನ್ನ ಶುಭ ಹಾರೈಕೆಗಳಂತೂ ಅಮಿತವಿದೆ
ಅಶೋಕವರ್ಧನ
Sir wish you all the success. Thank you.