ನಾಟಕ: ‘ಏಕಲವ್ಯ ಉವಾಚ’
ಹಿಂದಿ ಮೂಲ: ಕುಲದೀಪ್ ಕುನಾಲ್
ದಿನಾಂಕ:21.07.2011 ರಂದು ಎಡಿಎ ರಂಗಮಂದಿರದಲ್ಲಿ ಸಂಜೆ 6.30ಕ್ಕೆ.
ಕೋಟಿಗಾನಹಳ್ಳಿ ರಾಮಯ್ಯನವರ ‘ಆದಿಮ’ ಬಳಗ ಅಭಿನಯಿಸುತ್ತಿರುವ ಈ ನಾಟಕ ಹಿಂದಿ ಮೂಲದ್ದು. ಕೊಲಂಬಿಯಾ ದೇಶಕ್ಕೆ ವಿಶೇಷ ಆಹ್ವಾನದ ಮೇರೆಗೆ ತೆರಳುತ್ತಿರವ ಈ ತಂಡ ಹಣಕಾಸು ಬಲಕ್ಕಾಗಿ ಈ ಪ್ರದರ್ಶನ ಹಮ್ಮಿಕೊಂಡಿದೆ. ದಯಮಾಡಿ ಕುಟುಂಬದೊಂದಿಗೆ ಬನ್ನಿ.
—
ಹುಲಿಕುಂಟೆ ಮೂರ್ತಿ
ಮೊಬೈಲ್: 9945430119








0 Comments