ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅನಿವಾಸಿ ಕನ್ನಡಿಗರ ಜಗುಲಿ ’ಅನಿವಾಸಿ’

ಯುನೈಟೆಡ್ ಕಿಂಗ್ಡಮ್ಮಿನ ಕನ್ನಡಿಗರು ಸೇರಿ, ‘ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ’ಯನ್ನು ಶುರು ಮಾಡಿದ್ದಾರೆ.
ಇದನ್ನು ಇತ್ತೀಚೆಗೆ ಎಚ್ ಎಸ್ ವೆಂಕಟೇಶಮೂರ್ತಿಯವರು ಉದ್ಘಾಟಿಸಿದರು.

ಈ ವೇದಿಕೆ ‘ಅನಿವಾಸಿ’ ಎಂಬ ಹೆಸರಿನಲ್ಲಿ ಜಾಲಜಗುಲಿಯನ್ನು ಆರಂಭಿಸಿದ್ದಾರೆ. ಅದರ ಕೊಂಡಿ (ಇಲ್ಲಿದೆ)
 

‍ಲೇಖಕರು G

6 November, 2014

1 Comment

  1. mmshaik

    all the best……………….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading