ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅನಂತಮೂರ್ತಿ ಆಲ್ಬಮ್

ಪ್ರೊ ಯು ಆರ್ ಅನಂತಮೂರ್ತಿ ಅವರ ಎರಡು ಕೃತಿಗಳು ಬೆಂಗಳೂರಿನಲ್ಲಿ ಬಿಡುಗಡೆಗೊಂಡವು. ಅಂಕಿತ ಪುಸ್ತಕ ಪ್ರಕಟಿಸಿರುವ ಈ ಎರಡು ಕೃತಿಗಳನ್ನು ಸಂಪಾದಿಸಿರುವವರು ಎನ್ ಎ ಎಂ ಇಸ್ಮಾಯಿಲ್ . ಅನಂತ ಮೂರ್ತಿ ಅವರ ಆಯ್ದ ಲೇಖನಗಳ ಸಂಕಲನ ‘ಅಂದಿನಿಂದ ಇಂದಿಗೆ’ ಹಾಗೂ ‘ಆರು ದಶಕಗಳ ಆಯ್ದ ಬರಹಗಳು’ ಕೃತಿಯನ್ನು ದೇವನೂರು ಮಹಾದೇವ ಬಿಡುಗಡೆ ಮಾಡಿದರು. ನಟರಾಜ ಹುಳಿಯಾರ್ ಹಾಗೂ ಎಸ್ ಆರ್ ವಿಜಯಶಂಕರ್ ಕೃತಿ ಕುರಿತು ಮಾತನಾಡಿದರು. ಆ ಸಂಭ್ರಮದ ನೋಟ ಇಲ್ಲಿದೆ. ಫೋಟೋಗಳನ್ನು ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ [gallery order="DESC" columns="4" orderby="ID"]]]>

‍ಲೇಖಕರು G

2 April, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading